ಹೀಗೊಂದು ಕನವರಿಕೆ…
Team Udayavani, Jun 4, 2020, 5:47 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭುವಿಗೆ ಅಡಿಯಿಟ್ಟ ಮರುಕ್ಷಣವೆ
ಜಗದ ನಾಗಾಲೋಟವ ನೋಡುತ್ತಲೇ
ಆಲದ ಮರವಾಗಿ ಬೆಳೆದು,
ಬೆಂಬಿಡದೆ ಕಾಡಿ, ನಗಿಸಿ, ನೋಯಿಸಿ
ನರಳಿಸಿ, ಕೆರಳಿಸಿ, ಗೆಲ್ಲಿಸಿ, ಸೋಲಿಸಿ
ಸುಂದರ ನಾಳೆಗಾಗಿ,
ನಿತ್ಯ ಮಾರ್ಧನಿಸುತ್ತವೆ,
ಹುಚ್ಚು ಹೊಂಗನುಸುಗಳು…
ಹರೆಯ ಕಳೆದು,
ನೆರೆಯು ಬಂದು,
ಜರನು ಬದುಕಿನ ಕದವ ತಟ್ಟುತ್ತಿರಲು
ಎತ್ತರದ ಕನಸುಗಳು ತತ್ತರಿಸಿ ಹೋಗಿ
ಕುಬ್ಜವಾಗಿ, ಕರಗೇ ಹೋದವು
ಕಾಲನ ಕರೆಗೆ, ಕತ್ತಲಿನ ಕೂಪದಲಿ
ಸತ್ತೇ ಹೋದವು
ಈ ಹುಚ್ಚು ಹೊಂಗನಸುಗಳು…
– ರವಿನಾಗ್ ತಾಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ