ಬಾಂಗ್ಲಾ ಕ್ರಿಕೆಟ್ ಮಂಡಳಿ- ನಾಯಕನ ನಡುವೆ ಗುದ್ದಾಟ
Team Udayavani, Sep 23, 2018, 6:00 AM IST
ದುಬೈ: ಏಷ್ಯಾ ಕಪ್ ಕೂಟದಲ್ಲಿ ಸತತ ಎರಡು ಸೋಲು ಅನುಭವಿಸಿರುವ ಬೆನ್ನಲ್ಲೇ ಬಾಂಗ್ಲಾದೇಶ ಆಯ್ಕೆ ಮಂಡಳಿ ಹಾಗೂ ನಾಯಕ ಮಶ್ರಫೆ ಮೊರ್ತಜ ನಡುವೆ ಬಹಿರಂಗದ ಗುದ್ದಾಟ ಆರಂಭವಾಗಿದೆ.
ಭಾರತದ ವಿರುದ್ಧ ಸೋಲು ಅನುಭವಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜ ಮಾತನಾಡಿ, ತಂಡಕ್ಕೆ ಹಠಾತ್ ಆಗಿ ಸೌಮ್ಯ ಸರ್ಕಾರ್ ಹಾಗೂ ಇಮ್ರುಲ್ ಕಯೆಸ್ ಸೇರ್ಪಡೆಗೊಂಡಿದ್ದಾರೆ. ತಂಡದಲ್ಲಿ ಮತ್ತೆ ಏನೇನೂ ಬದಲಾವಣೆ ನಡೆಯುತ್ತೂ ನನಗೆ ಗೊತ್ತಿಲ್ಲ. ತಂಡದ ಆಡಳಿತ ಮಂಡಳಿ ನನ್ನ ಗಮನಕ್ಕೆ ತರದೆ ಇಂತಹ ಬದಲಾವಣೆ ಮಾಡಿದೆ. ಫಾರ್ಮ್ನಲ್ಲಿಲ್ಲ ಎನ್ನುವ ಕಾರಣಕ್ಕೆ ಅವರಿಬ್ಬರು ಹೊರಹೋಗಿದ್ದರು. ಇದೀಗ ದಿಢೀರ್ ತಂಡದೊಳಕ್ಕೆ ಬಂದಿದ್ದಾರೆ. ಯಾವ ರೀತಿಯಲ್ಲಿ ಆಯ್ಕೆ ನಡೆದಿದೆ ಎನ್ನುವುದೋ ನನಗೆ ಗೊತ್ತಿಲ್ಲ ಎಂದು ಮೊರ್ತಜ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್