ಕಾಂಗರೂಗಳಿಂದ ಕೆಣಕುವ ಆಟವಿಲ್ಲ: ಕೊಹ್ಲಿ ಖುಷ್
Team Udayavani, Nov 16, 2018, 6:05 AM IST
ಮುಂಬಯಿ: ಆಸ್ಟ್ರೇಲಿಯ ಪ್ರವಾಸವೆಂದರೆ ಅದು ಕ್ರಿಕೆಟಿಗರಿಗೊಂದು ದೊಡ್ಡ ಸವಾಲು. ಆಸ್ಟ್ರೇಲಿಯಕ್ಕೆ ತೆರಳುವುದೆಂದರೆ ವಿವಾದದ ಹೆಬ್ಟಾಗಿಲು ತೆರೆಯಿತೆಂದೇ ಅರ್ಥ.
ಅಂಗಳದಲ್ಲಿ ಎದುರಾಳಿ ಆಟಗಾರರನ್ನು ಕೆಣಕುವುದರಲ್ಲಿ ಆಸೀಸ್ ಕ್ರಿಕೆಟಿಗರು ಎತ್ತಿದ ಕೈ. ಇದಕ್ಕೆ ಆ್ಯಂಡ್ರೂé ಸೈಮಂಡ್ಸ್-ಹರ್ಭಜನ್ ಸಿಂಗ್ ನಡುವಿನ “ಮಂಕಿ ಗೇಟ್’ ಪ್ರಕರಣಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.
ಇನ್ನೇನು ಟೀಮ್ ಇಂಡಿಯಾ ಮತ್ತೂಂದು ಆಸ್ಟ್ರೇಲಿಯಕ್ಕೆ ಪ್ರವಾಸಕ್ಕೆ ಅಣಿಯಾಗಿದೆ. ಆದರೆ ಈ ಬಾರಿ ಇಂಥ ಸ್ಲೆಡಿjಂಗ್ ಪ್ರಕರಣ ದಾಖಲಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಕಾರಣ, ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯ “ನೋ ಸ್ಲೆಡಿjಂಗ್ ಪಾಲಿಸಿ’. ಗುರುವಾರ ಕಾಂಗರೂ ನಾಡಿಗೆ ವಿಮಾನ ಏರುವ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಇದೇ ವಿಷಯವನ್ನು ಪ್ರಸ್ತಾವಿಸಿ, ಯಾವುದೇ ವಾಗ್ವಾದಗಳಿಲ್ಲದೆ ಆಡುವುದಕ್ಕೆ ಖುಷಿ ಆಗುತ್ತದೆ ಎಂದರು.
“ಯಾವುದೇ ರೀತಿಯಿಂದಾದರೂ ಗೆಲ್ಲುವ’ ಸಿದ್ಧಾಂತ ಹೊಂದಿರುವ ಆಸ್ಟ್ರೇಲಿಯ, ಈ ಬಾರಿ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ನಿಷೇಧದಿಂದಾಗಿ ಶಕ್ತಿಹೀನವಾಗಿದೆ. ಹೀಗಾಗಿ ಭಾರತಕ್ಕೆ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಆದರೂ ಇದೊಂದು ಕಠಿನ ಸವಾಲಿನ ಪ್ರವಾಸ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ