ಮೊದಲ ರನ್ಗೆ 29 ಎಸೆತ ತೆಗೆದುಕೊಂಡ ಯುವರಾಜ್!
Team Udayavani, Nov 30, 2018, 6:15 AM IST
ನವದೆಹಲಿ: ರಣಜಿ ಕ್ರಿಕೆಟ್ ಕೂಟದ ದಿಲ್ಲಿ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ತಂಡದ ಯುವರಾಜ್ ಸಿಂಗ್ ರನ್ಗಾಗಿ ತೀವ್ರ ಪರದಾಟ ನಡೆಸಿ ಸುದ್ದಿಯಾಗಿದ್ದಾರೆ.
ವಿಶ್ವಕಪ್ ಗೆಲುವಿನ ಪ್ರಮುಖ ರೂವಾರಿ, ಸ್ಫೋಟಕ ಬ್ಯಾಟ್ಸ್ಮೆನ್ ಯುವರಾಜ್ ಕಳಪೆ ಫಾರ್ಮ್ನಿಂದ ಕಳೆದ ಒಂದೂವರೆ ವರ್ಷದಿಂದ ಪ್ರಮುಖ ಕ್ರಿಕೆಟ್ ಕೂಟಗಳಲ್ಲಿ ಆಡಿಲ್ಲ. ಇದೀಗ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಅವರು ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ದಿಲ್ಲಿ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ಗೆ ಇಳಿದರು. ಡೆಲ್ಲಿ ಬೌಲರ್ಗಳ ಮಾರಕ ದಾಳಿಯೆದುರು ಒಂದೊಂದು ರನ್ಗಳಿಸಲು ಕೂಡ ಪರದಾಟ ನಡೆಸಿದರು. ಮೊದಲ 1 ರನ್ ತೆಗೆಯಲು ಅವರು ಬರೋಬ್ಬರಿ 29 ಎಸೆತವನ್ನು ಎದುರಿಸಿದರು ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ