ಕಿವೀಸ್‌ ವಿರುದ್ಧ ಭಾರತದ 5 ಏಕದಿನ, 3 ಟಿ-20 ಪಂದ್ಯಗಳ ವೇಳಾ ಪಟ್ಟಿ


Team Udayavani, Jan 21, 2019, 10:23 AM IST

india-kiwis-series-700.jpg

ಹೊಸದಿಲ್ಲಿ : ಆಸ್ಟ್ರೇಲಿಯ ವಿರುದ್ದ ಅದರ ನೆಲದಲ್ಲೇ ಮೊದಲ ಬಾರಿಗೆ ನಾಲ್ಕು ಪಂದ್ಯಗಳ  ಟೆಸ್ಟ್‌ ಸರಣಿಯನ್ನು 2-1 ಅಂತರದಲ್ಲಿ ಮತ್ತು ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು 2-1 ಅಂತರದಲ್ಲಿ ಜಯಿಸಿ ಐತಿಹಾಸಿಕ ಸಾಧನೆಯನ್ನು ಮಾಡಿ, ಟಿ-20 ಸರಣಿಯನ್ನು 1-1ರ ಸಮಬಲದಲ್ಲಿ ಮುಗಿಸಿರುವ, ಭಾರತೀಯ ಕ್ರಿಕೆಟ್‌ ತಂಡ ಇದೀಗ ನ್ಯೂಜೀಲ್ಯಾಂಡ್‌ ಕ್ರಿಕೆಟ್‌ ಪ್ರವಾಸಕ್ಕೆ ಸಜ್ಜಾಗುತ್ತಿದೆ.

ಭಾರತ – ನ್ಯೂಜೀಲ್ಯಾಂಡ್‌ ನಡುವೆ ಈ ತನಕ ಒಟ್ಟು 101 ಏಕದಿನ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 51 ಪಂದ್ಯಗಳನ್ನು ಜಯಿಸಿದೆ; ನ್ಯೂಜೀಲ್ಯಾಂಡ್‌ 44ರಲ್ಲಿ ಜಯಿಸಿದೆ. 2019ರ ಪ್ರವಾಸದಲ್ಲಿ ಭಾರತ, ನ್ಯೂಜೀಲ್ಯಾಂಡ್‌ನ‌ಲ್ಲಿ ಐದು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ. 

2019ರ ಭಾರತದ ನ್ಯೂಜೀಲ್ಯಾಂಡ್‌ ಕ್ರಿಕೆಟ್‌ ಪ್ರವಾಸದ ಏಕದಿನ ಪಂದ್ಯಗಳ ವೇಳಾ ಪಟ್ಟಿ ಇಂತಿದೆ :

ಮೊದಲ ಏಕದಿನ : ಜನವರಿ 23, ನೇಪಿಯರ್‌ ನಲ್ಲಿ (ಬೆಳಗ್ಗೆ 7.30)

2ನೇ ಏಕದಿನ : ಜನವರಿ 26, ಮೌಂಟ್‌ ಮೌಂಗಾನೂಯಿ (ಬೆಳಗ್ಗೆ 7.30)

3ನೇ ಏಕದಿನ : ಜನವರಿ 28,  ಮೌಂಟ್‌ ಮೌಂಗಾನೂಯಿ (ಬೆಳಗ್ಗೆ 7.30)

4ನೇ ಏಕದಿನ : ಜನವರಿ 31, ಹ್ಯಾಮಿಲ್ಟನ್‌ (ಬೆಳಗ್ಗೆ 7.30). 

5. ಫೆಬ್ರವರಿ 3, ವೆಲಿಂಗ್ಟನ್‌ (ಬೆಳಗ್ಗೆ 7.30) 

ಟಿ-20 ಸರಣಿ ವೇಳಾಪಟ್ಟಿ :

ಮೊದಲ ಟಿ-20 : ಫೆ.6, ವೆಲಿಂಗ್ಟನ್‌, ಮಧ್ಯಾಹ್ನ 12.30

ಎರಡನೇ ಟಿ-20: ಫೆ.8, ಆಕ್ಲಂಡ್‌, ಬೆಳಗ್ಗೆ 11.30

ಮೂರನೇ ಟಿ-20 : ಫೆ.10, ಹ್ಯಾಮಿಲ್ಟನ್‌, ಮಧ್ಯಾಹ್ನ 12.30 

ಆಸೀಸ್‌ ವಿರುದ್ಧದ ಐತಿಹಾಸಿಕ ಟೆಸ್ಟ್‌ ಸರಣಿ ಜಯಿಸುವಲ್ಲಿ ಬೌಲಿಂಗ್‌ ನಲ್ಲಿ ಮಿಂಚಿದ್ದ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಆಸೀಸ್‌ ಮತ್ತು ನ್ಯೂಜೀಲ್ಯಾಂಡ್‌ ವಿರುದ್ಧದ ಏಕದಿನ ಪಂದ್ಯಗಳಿಂದ ಈಗಾಗಲೇ ವಿಶ್ರಾಂತಿ ನೀಡಲಾಗಿದೆ.

ಅಂತಿರುವಾಗ ನ್ಯೂಜಿಲ್ಯಾಂಡ್‌ ನಲ್ಲಿ  ಭಾರತೀಯ ವೇಗದ ದಾಳಿಯ ನೇತೃತ್ವವನ್ನು ಭುವನೇಶ್ವರ ಕುಮಾರ್‌ ವಹಿಸಲಿದ್ದಾರೆ. ಇವರಿಗೆ ಮೊಹಮ್ಮದ್‌ ಶಮಿ ಜತೆಗಾರಿಕೆ ನೀಡುತ್ತಾರೆ. ಮೂರನೇ ವೇಗದ ಬೌಲರ್‌ ಸ್ಥಾನಕ್ಕೆ ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌ ಮತ್ತು ವಿಜಯ್‌ ಶಂಕರ್‌ ನಡುವೆ ಪೈಪೋಟಿ ಏರ್ಪಡಲಿದೆ. 

2019ರ ವಿಶ್ವ ಕಪ್‌ ಕ್ರಿಕೆಟ್‌ ಮೇ 30ರಿಂದ ಜು.14 ರವರೆಗೆ ಲಂಡನ್‌ನಲ್ಲಿ ನಡೆಯಲಿದ್ದು ಅದಕ್ಕೆ ಮೊದಲಿನ ಹಾಲಿ ಕಿವೀಸ್‌ ಪ್ರವಾಸ ಭಾರತಕ್ಕೆ ಆಸೀಸ್‌ ಬಳಿಕದಲ್ಲಿ  ಇನ್ನೊಂದು  ಸಾಗರೋತ್ತರ ಸವಾಲಿನ ಸರಣಿ ಎನಿಸಲಿದೆ. 

ಭಾರತೀಯ ಏಕದಿನ ತಂಡ ಹೀಗಿದೆ : 

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಅಂಬಾಟಿ ರಾಯುಡು, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಮೊಹಮ್ಮದ್‌ ಸಿರಾಜ್‌, ಕೆ ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಶಮಿ, ವಿಜಯ್‌ ಶಂಕರ್‌, ಶುಭ್‌ಮನ್‌ ಗಿಲ್‌.

ಟಿ-20 ಸರಣಿ ಆಡುವ ಭಾರತೀಯ ತಂಡ ಹೀಗಿದೆ : 

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಕೇದಾರ್‌ ಜಾಧವ್‌, ಎಂಎಸ್‌ ಧೋನಿ, ಕೃಣಾಲ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಸಿದ್ಧಾರ್ಥ ಕೌಲ್‌, ಕೆ ಖಲೀಲ್‌ ಅಹ್ಮದ್‌, ವಿಜಯ್‌ ಶಂಕರ್‌, ಶುಭ್‌ಮನ್‌ ಗಿಲ್‌.

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

1-eweqw

RR vs KKR : ನಂ. 1, 2 ತಂಡಗಳ ನಡುವೆ ಬಿಗ್‌ ಫೈಟ್‌

BCCI

Women’s T20; ಬಾಂಗ್ಲಾ ಸರಣಿಗೆ ಆಶಾ, ಸಜನಾ

Hockey

Kodagu; ಕುಂಡ್ಯೋಳಂಡ ಹಾಕಿ: ತೀತಮಡ ತಂಡಕ್ಕೆ ಜಯ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.