ಮುಂಬೈ ಅ-23 ತಂಡಕ್ಕೆ ಅರ್ಜುನ್
Team Udayavani, Feb 11, 2019, 2:11 AM IST
ಮುಂಬೈ: ಬಿಸಿಸಿಐ ಏಕದಿನ ಲೀಗ್ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ಮುಂಬೈ 23 ವಯೋಮಿತಿ ತಂಡದಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಪಂದ್ಯಾವಳಿ ಫೆ.14ರಿಂದ ಜೈಪುರದಲ್ಲಿ ಆರಂಭವಾಗಲಿದೆ.
ಡಿ.ವೈ. ಪಾಟೀಲ್ ಟಿ20 ಟೂರ್ನಿ ಮತ್ತು ಆರ್ಎಫ್ಎಸ್ ತಲ್ಯಾರ್ ಖಾನ್ ಸ್ಮಾರಕ ಆಹ್ವಾನಿತ ಕ್ರಿಕೆಟ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಜುನ್ ಆಯ್ಕೆಯನ್ನು ಸುಗಮಗೊಳಿಸಿತು. ತಲ್ಯಾರ್ ಖಾನ್ ಟೂರ್ನಿಯ ಪಂದ್ಯವೊಂದರ 18ನೇ ಹಾಗೂ 20ನೇ ಓವರಿನಲ್ಲಿ ಕೇವಲ 5 ರನ್ ನೀಡಿ, ಯಶಸ್ವಿ ಬ್ಯಾಟ್ಸ್ಮನ್ ಜೈಸ್ವಾಲ್ ವಿಕೆಟ್ ಹಾರಿಸಿದ ಸಾಧನೆ ಅರ್ಜುನ್ ಅವರದಾಗಿದೆ ಎಂಬುದನ್ನು ಅ-23 ಕೋಚ್ ಅಮಿತ್ ಪಗ್ನಿಸ್ ನೆನಪಿಸಿಕೊಂಡಿದ್ದಾರೆ.
ಮುಂಬಯಿ ಅಂಡರ್-23 ತಂಡ: ಜಾಯ್ ಬಿಷ್ಟಾ (ನಾಯಕ), ಹಾರ್ದಿಕ್ ತಮೋರೆ, ಸುವೇದ್ ಪಾರ್ಕರ್, ಚಿನ್ಮಯ್ ಸುತಾರ್, ಸಿದ್ಧಾರ್ಥ್ ಅಕ್ರೆ, ಕರ್ಶ್ ಕೊಠಾರಿ, ತನುಷ್ ಕೋಟ್ಯಾನ್, ಆಕಿಬ್ ಕುರೇಶಿ, ಅಂಜ್ದೀಪ್ ಲಾಡ್, ಕೃತಿಕ್ ಹನಗವಾಡಿ, ಆಕಾಶ್ ಆನಂದ್, ಅಮಾನ್ ಖಾನ್, ಅಥರ್ವ ಅಂಕೋಲೆಕರ್, ಅರ್ಜುನ್ ತೆಂಡುಲ್ಕರ್, ಸಾಯಿರಾಜ್ ಪಾಟೀಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ