ಮೂಢನಂಬಿಕೆಗೆ ವಿರೋಧ: ಅಕ್ಷತೆ ಜೇಬಿಗಿಟ್ಟುಕೊಂಡ ಜಾರಕಿಹೊಳಿ!
Team Udayavani, Jan 16, 2017, 3:45 AM IST
ಬೆಳಗಾವಿ: ತಾವು ಮೂಢನಂಬಿಕೆಗಳ ವಿರೋಧಿ ಎಂಬುದನ್ನು ಮಾಜಿ ಸಚಿವ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮತ್ತೂಮ್ಮೆ ಸಾಬೀತುಪಡಿಸಿದರು.
ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದ ಅಡಿಗಲ್ಲು ಸಮಾರಂಭದಲ್ಲಿ ಪುರೋಹಿತರು ನೀಡಿದ ಅಕ್ಷತೆಯನ್ನು (ಅಕ್ಕಿಕಾಳು) ಅಡಿಗಲ್ಲಿನ ಕೆಳಕ್ಕೆ ಹಾಕದೇ ಜೇಬಿಗೆ ಹಾಕಿಕೊಂಡರು. ಪುರೋಹಿತರು ಸಂಪ್ರದಾಯದಂತೆ ಮಂತ್ರ ಹೇಳಿ ಕೊಟ್ಟಿದ್ದ ಅಕ್ಷತೆಯನ್ನು ಸಚಿವ ಆರ್.ವಿ. ದೇಶಪಾಂಡೆ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಇತರರು ಅಡಿಗಲ್ಲಿನ ಮೇಲೆ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ