ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ, ಉಡುಪಿಯಲ್ಲಿಲ್ಲ ಸಂಭ್ರಮ
Team Udayavani, Aug 14, 2017, 1:18 PM IST
ಬೆಂಗಳೂರು: ನಾಡಿನಾದ್ಯಂತ ಸೋಮವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಗುತ್ತಿದೆ. ಏತನ್ಮಧ್ಯೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯ ಶ್ರೀಕೃಷ್ಣಮಠದಲ್ಲಿ ಆಚರಿಸುತ್ತಿಲ್ಲ. ಚಾಂದ್ರಮಾನ, ಸೆ.13ರಂದು ರೋಹಿಣಿ ನಕ್ಷತ್ರ ಹಾಗೂ ಅಷ್ಟಮಿ ಒಟ್ಟಾಗಿ ಬಂದ ದಿನದಂದು ಶ್ರೀಕೃಷ್ಣಜನ್ಮಾಷ್ಟಮಿ ನಡೆಯಲಿದೆ.
ಉಡುಪಿ ಹೊರತುಪಡಿಸಿ ಬೆಂಗಳೂರಿನ ಇಸ್ಕಾನ್ ಸೇರಿದಂತೆ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಂಘ, ಸಂಸ್ಥೆಗಳು ಮುದ್ದುಕೃಷ್ಣ, ರಾಧಾಕೃಷ್ಣ, ಮೊಸರು ಕುಡಿಕೆ ಒಡೆಯುವುದು ಹೀಗಾ ನಾನಾ ರೀತಿಯ ಸ್ಪರ್ಧೆ ನಡೆಯಿತು.
ಮನೆ ಮುಂದೆ ರಂಗೋಲಿ ಹಾಕಿ, ಮುತ್ತೈದೆಯರಿಗೆ ಅರಸಿನ ಕುಂಕುಮ ನೀಡಿ, ಮಕ್ಕಳಿಗೆ ಪ್ರಸಾದ ವಿತರಿಸಲಾಯಿತು. ಉಡುಪಿಯ ಶ್ರೀಕೃಷ್ಣಮಠಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ