ಎಲೆಕ್ಷನ್ ವೇಳೆ ಗೂಬೆಗೆ ಡಿಮ್ಯಾಂಡ್;ಹಕ್ಕಿ ಸಹಿತ ಇಬ್ಬರು ಅರೆಸ್ಟ್!
Team Udayavani, Apr 12, 2018, 12:28 PM IST
ಕೊಳ್ಳೆಗಾಲ: ತಾಲೂಕಿನಲ್ಲಿ ಚುನಾವಣೆ ವೇಳೆ ಹಲವರು ಗೂಬೆಗಳನ್ನು ಹಿಡಿಯುವುದರಲ್ಲಿ ಮಗ್ನರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ರಾಜಕಾರಣಿಗಳಿಂದ ಹಕ್ಕಿಗೆ ಭಾರೀ ಬೇಡಿಕೆ ಬಂದಿರುವುದು.
ಬುಧವಾರ ಕಲ್ಲಗುಂಡಿಯಲ್ಲಿ ಗೂಗೆ ಸಹಿತ ಇಬ್ಬರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರು ಮಾದೇಶ ಮತ್ತು ರಂಗಸ್ವಾಮಿ ಎಂದು ತಿಳಿದು ಬಂದಿದೆ. ಗೂಬೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ. ಕಳೆದ ತಿಂಗಳಿನಲ್ಲಿ ಇಬ್ಬರು ಗೂಬೆ ಸಹಿತ ಸಿಕ್ಕಿ ಬಿದ್ದಿದ್ದರು.
ಕೆಲ ರಾಜಕಾರಣಿಗಳು ಗೆಲುವಿಗಾಗಿ ವಾಮಮಾರ್ಗ ಹಿಡಿದಿದ್ದು, ಗೂಬೆ ಖರೀದಿಸಿದರೆ ಗೆಲುವ ಖಚಿತ ಎನ್ನುವ ಜೋತಿಷಿಗ ಳ ಸಲಹೆಯಂತೆ ಹಕ್ಕಿ ಖರೀದಿಸಲು ಮುಂದಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ