ಗೌರಿ, ಕಲಬುರ್ಗಿ ಹತ್ಯೆಗೆ ಬಳಸಲಾದ ಗನ್ ಒಂದೇ: ವಿಧಿವಿಜ್ಞಾನ ವರದಿ
Team Udayavani, Jun 8, 2018, 7:25 PM IST
ಬೆಂಗಳೂರು : ಪತ್ರಕರ್ತೆ, ಕಾರ್ಯಕರ್ತೆ, ಗೌರಿ ಲಂಕೇಶ್ ಮತ್ತು ಪ್ರಗತಿಪರ ಚಿಂತಕ ಎಂ ಎಂ ಕಲಬುರ್ಗಿ ಅವರನ್ನು ಹತ್ಯೆಗೈಯಲು ಒಂದೇ ಗನ್ ಬಳಸಲಾಗಿದೆ ಎಂದು ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯ ತನ್ನ ವರದಿಯಲ್ಲಿ ದೃಢೀಕರಿಸಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಕೆ ಟಿ ನವೀನ್ ಕುಮಾರ್ ಎಂಬಾತನನ್ನು ಓರ್ವ ಆರೋಪಿಯಾಗಿ ಹೆಸರಿಸಿ ಸಲ್ಲಿಸಲಾಗಿರುವ ಚಾರ್ಜ್ ಶೀಟ್ನ ಭಾಗವಾಗಿ ಈ ವಿಧಿ ವಿಜ್ಞಾನ ವರದಿಯನ್ನು ಎಐಟಿಗೆ ಸಲ್ಲಿಸಲಾಗಿದೆ.
ಆದರೆ ಕುಮಾರ್ ಎಸ್ಐಟಿಗೆ ನೀಡಿರುವ ಹೇಳಿಕೆಯಲ್ಲಿ ತಾನು ಗೌರಿ ಲಂಕೇಶ್ ಹತ್ಯೆಗೆ ಬುಲೆಟ್ಗಳನ್ನು ಒದಗಿಸಲು ವಿಫಲನಾಗಿದ್ದೆ ಎಂದು ಹೇಳಿದ್ದ.
ಎರಡು ವರ್ಷಗಳ ಅವಧಿಯ ಅಂತರದಲ್ಲಿ ನಡೆದಿರುವ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗಿರುವ ನಂಟನ್ನು ಮೊದಲ ಬಾರಿಗೆ ಅಧಿಕೃತವಾಗಿ ದೃಢೀಕರಿಸಿರುವ ಚಾರ್ಜ್ ಶೀಟ್ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ