ರಾಷ್ಟ್ರ, ಸೈನಿಕರ ರಕ್ಷಣೆಗೆ “ಹವನ ಅಭಿಯಾನ’


Team Udayavani, Aug 5, 2018, 7:00 AM IST

ban05081807medn.jpg

ಶಿರಸಿ: ಭಾರತಕ್ಕೆ ಒಳಿತಾಗಬೇಕು, ಸನಾತನ ಸಂಸ್ಕೃತಿ ಉಳಿಯಬೇಕು, ಸೈನಿಕರ ರಕ್ಷಣೆ ಜೊತೆ ಭಾರತ ಮತ್ತೆ ವಿಶ್ವಗುರುವಾಗಿ ಮೆರೆಯಬೇಕು ಎಂಬ ಆಶಯದಲ್ಲಿ ವೈದಿಕರ, ವಿದ್ವಾಂಸರ ತಂಡವೊಂದು ಹವನ ಅಭಿಯಾನ ನಡೆಸುತ್ತಿದೆ. ದೇಶದ ವಿವಿಧೆಡೆಯ ವೈದಿಕರು ಸಂಕಲ್ಪ ನಡೆಸಿ ನಿಗದಿತ ದೇವಸ್ಥಾನಗಳಲ್ಲಿ ಪೂಜೆ, ವಿಶೇಷ ಹವನಗಳನ್ನು ನಡೆಸುತ್ತಿದ್ದಾರೆ. 

ಇಡೀ ಭಾರತ, ಪ್ರಜೆಗಳ ಒಳಿತಿಗಾಗಿ ವೈದಿಕರ ಪಡೆ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದೆ.ಒಂದಿಷ್ಟು ಯುವ ವೈದಿಕರು  “ಹವನ ಅಭಿಯಾನ’ ಆರಂಭಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ಜೊತೆ ಭಗವಂತನಲ್ಲಿ ಮೊರೆ ಇಡುವ ಈ ಕಾರ್ಯದಲ್ಲಿ 40ಕ್ಕೂ ಅ ಧಿಕ ವೈದಿಕರು ಪಾಲ್ಗೊಳ್ಳುತ್ತಿದ್ದಾರೆ. ದೇವಸ್ಥಾನಗಳಲ್ಲಿ ಆಯಾ ಗ್ರಾಮಸ್ಥರ ಸಹಕಾರದಿಂದ ಈ ಅಭಿಯಾನ ನಡೆಸುತ್ತಿದ್ದಾರೆ. 

ಊಟೋಪಚಾರ, ಹವನದ ಸಾಮಗ್ರಿಗಳನ್ನು ಹೊರತುಪಡಿಸಿ ಉಳಿದ್ಯಾವುದರ ತಲೆಬಿಸಿ ಇಲ್ಲ. ಒಮ್ಮೆ ಅದಕ್ಕೂ ತೊಂದರೆ ಇದ್ದರೆ ವೈದಿಕರೇ ಸಿದ್ಧಗೊಳಿಸಿಕೊಂಡು ನಡೆಸಿ ಬರುತ್ತಾರೆ. ಸ್ಥಳೀಯ ಮಾತೆಯರು ರಾಮ ರûಾ ಸ್ತೋತ್ರ ಮಾಡುತ್ತಾರೆ.

ಎಲ್ಲೆಲ್ಲಿ ವೈದಿಕರು?: ಹವನಗಳಲ್ಲಿ ಸುಮಾರು 40ರಿಂದ 50 ವೈದಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳುತ್ತಾರೆ. 
ಬೆಂಗಳೂರು, ಹುಬ್ಬಳ್ಳಿ, ಯಲ್ಲಾಪುರ, ಶಿರಸಿ, ಸಿದ್ದಾಪುರ ಭಾಗದ ವೈದಿಕರು ಸೇರಿಕೊಂಡಿದ್ದಾರೆ. ಅಥರ್ವಶೀರ್ಷ ಹವನಕ್ಕೆ ಜಪಗಳೂ ಆಗಬೇಕು. ಅದಕ್ಕಾಗಿ ಕಾಶಿ, ನೇಪಾಳ, ತಮಿಳುನಾಡಿನ ಪಾಠ ಶಾಲೆಗಳ ವೈದಿಕರು, ವಿದ್ವಾಂಸರೂ ಜಪ ಮಾಡಿ ಮುಖ್ಯಸ್ಥರಿಗೆ ಅದರ ಲೆಕ್ಕ ನೀಡುತ್ತಿದ್ದಾರೆ. ಈಗಾಗಲೇ ಉತ್ತರ ಕನ್ನಡದ ಭೈರುಂಬೆಯಲ್ಲಿ ಹಾಗೂ ಶುಕ್ರವಾರ ಹುಳಗೋಳ ದೇವಸ್ಥಾನದಲ್ಲಿ ನಡೆದಿದ್ದು, ಇನ್ನು ಮುಂದೆ ಕೂಡ ಇದನ್ನು ಸೇವಾ ಮಾರ್ಗದಲ್ಲೇ ಮುಂದುರಿಸುವುದಾಗಿ ವೈದಿಕ ಪ್ರಮುಖರು ತಿಳಿಸಿದ್ದಾರೆ.

ಇದು ಒಳ್ಳೆಯ ಪ್ರಯತ್ನ. ಆಧ್ಯಾತ್ಮಿಕ ನಾಡಿನಲ್ಲಿ ದೇವರ ಮೊರೆಯಿಂದಲೂ ಲೋಕ ಕಲ್ಯಾಣವಾಗಲಿದೆ. ವಿಶ್ವಗುರು ಸ್ಥಾನಕ್ಕೆ ಭಾರತ ಮರಳಲಿ ಎಂಬ ಉದ್ದೇಶದಿಂದ ನಡೆಯುತ್ತಿರುವ ವೈದಿಕರ ಮಾರ್ಗ ಕಣ್ತುಂಬಿ ಬಂತು.
– ಕೆ.ಕೆ. ಹೆಗಡೆ, ಯಲ್ಲಾಪುರ

ಸ್ಪಂದನೆ ಚೆನ್ನಾಗಿದೆ. ಇಲ್ಲಿ ಎಲ್ಲರೂ ಒಂದೇ, ಉದ್ದೇಶವೂ ಒಂದೇ. ಈ ಕಾರಣದಿಂದ ಯಾರೂ ಪ್ರಮುಖರಲ್ಲ, ಎಲ್ಲರೂ ಪ್ರಮುಖರೇ. ರಾಷ್ಟ್ರದ ಹಿತ ನಮ್ಮ ಧ್ಯೇಯವಷ್ಟೇ.
– ವೈದಿಕ ಪ್ರಮುಖರು

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.