ಚಿನ್ನದ ಅದಿರು ಸಂಸ್ಕರಣೆಗೆ ಅಡ್ಡಿ


Team Udayavani, Aug 23, 2018, 6:10 AM IST

gold-mine-company.jpg

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯಲ್ಲಿ ಅದಿರು ಸಂಸ್ಕರಿಸಿ ಚಿನ್ನ ಉತ್ಪಾದಿಸುವ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ನ ಪ್ರಮುಖ ಸಲಕರಣೆಗಳಾದ ಲೈನರ್‌ಗಳು ವಿಫಲವಾಗುತ್ತಿರುವುದರಿಂದ ವಾರದಿಂದ ಅದಿರು ಸಂಸ್ಕರಣೆ ಪದೇ ಪದೆ ಸ್ಥಗಿತಗೊಳ್ಳುತ್ತಿದೆ.

ಭೂ ಕೆಳಮೈಯಿಂದ ಚಿನ್ನದ ಅದಿರು ಹೊರತಂದರೂ ಅದನ್ನು ಮಿಲ್‌ನಲ್ಲಿ ಸಂಸ್ಕರಿಸಿದಾಗ ಮಾತ್ರ ಚಿನ್ನ ಉತ್ಪಾದನೆಯಾಗುತ್ತದೆ. ಅದಿರು ಸಂಸ್ಕರಣೆಗಾಗಿ ದಶಕದ ಹಿಂದೆ ಗಣಿ ಆಡಳಿತ ವರ್ಗ 68 ಕೋಟಿ ರೂ. ವೆಚ್ಚದಲ್ಲಿ ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ನಿರ್ಮಿಸಿದೆ. ಪ್ರತಿ ಗಂಟೆಗೆ 100 ಟನ್‌ ಅದಿರು ಸಂಸ್ಕರಿಸುವ ಸಾಮರ್ಥ್ಯದ ಮಿಲ್‌ 24 ಗಂಟೆ ಕಾರ್ಯ ನಿರ್ವ ಹಿಸುತ್ತದೆ. ಕಾಲಕಾಲಕ್ಕೆ ಕೆಲವು ಸಲಕರಣೆ ಬದಲಾಯಿಸುವುದು ಸಹಜ. ಹೀಗೆ ಸಲಕರಣೆ ಗಳನ್ನು ಬದಲಾಯಿಸುವಾಗ ಹೊಸದಾಗಿ ತಂದಿರುವ ಸಲಕರಣೆಗಳು ಕಳಪೆ ಮಟ್ಟದ್ದಾಗಿವೆ ಎಂಬ ದೂರುಗಳು ಕಾರ್ಮಿಕರಿಂದ ಕೇಳಿ ಬಂದಿವೆ.

ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ ಕಾರ್ಯನಿರ್ವಹಿಸಲು ಲೈನರ್‌ಗಳು ಅಗತ್ಯ. ಅವುಗಳು ಸವೆದಾಗ ಬದಲಾಯಿಸುವುದು ಸಾಮಾನ್ಯ. ಒಂದು ಬಾರಿ ಅಳವಡಿಸಿದಾಗ ಅವುಗಳು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಬೇಕು. ಆದರೆ, ಇತ್ತೀಚೆಗೆ ತರಿಸಲಾದ ಲೈನರ್‌ಗಳು ಅಳವಡಿಸಿದ ವಾರದಲ್ಲೇ ವಿಫಲವಾಗುತ್ತಿವೆ ಎನ್ನಲಾಗಿದೆ. ಕಂಪನಿ ಮೂಲಗಳ ಪ್ರಕಾರ ಆ.5ರಂದು 300 ಹೊಸ ಲೈನರ್‌ ಅಳವಡಿಸಿ ಪ್ರಾರಂಭಿಸಲಾಗಿತ್ತು. 

ಆ.17ರ ನಂತರ ಆ ಹೊಸ ಲೈನರ್‌ಗಳು ವಿಫಲಗೊಂಡು ಕಳಚಿ ಬೀಳುತ್ತಿವೆ. ಪರಿಣಾಮ ಅದಿರು ಸಂಸ್ಕರಣೆ ಸ್ಥಗಿತಗೊಳ್ಳುತ್ತಿದೆ. ಹಳೆ ಲೈನರ್‌ಗಳ ಬಳಕೆ: ಲೈನರ್‌ಗಳ ವಿಫಲತೆಯಿಂದ ಮಿಲ್‌ ಡೆಯದಂತಾಗಿದೆ. ಸವೆದಿವೆ ಎಂದು ಬಿಸಾಡಿದ್ದ ಹಳೆಯ ಲೈನರ್‌ಗಳನ್ನೇ ಮರು ಜೋಡಿಸಿ ಅದಿರು ಸಂಸ್ಕರಣೆ ಪ್ರಯತ್ನ ನಡೆಸಲಾಗಿದೆ. 

ಕಮಿಷನ್‌ ಆಸೆಗಾಗಿ ಕಳಪೆ ಮಟ್ಟದ ಲೈನರ್‌ ತರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾಗ್‌ ಆ್ಯಂಡ್‌ ಬಾಲ್‌ ಮಿಲ್‌ಗೆ ಒಂದು ಬಾರಿ ಎಲ್ಲ ವಿಭಾಗಗಳು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಲೈನರ್‌ಗಳನ್ನು ಅಳವಡಿಸಲು ಅದರ ಖರೀದಿ,ಜೋಡಣೆ ವೆಚ್ಚ ಸೇರಿ 2 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ ಎನ್ನಲಾಗಿದೆ. ಕಳಪೆ ಮಟ್ಟದ ಸಲಕರಣೆ ಖರೀದಿಸಿ ಗಣಿ ಕಂಪನಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.