ಮಡಿಕೇರಿಯಲ್ಲಿ ನೋವಿನ ನಡುವೆ ನಲಿವು:ಸಂತ್ರಸ್ತರ ಮದುವೆ ಸಂಭ್ರಮ
Team Udayavani, Aug 26, 2018, 11:09 AM IST
ಮಡಿಕೇರಿ:ಜಲಪ್ರಳಯದಿಂದ ತತ್ತರಿಸಿ ಹೋಗಿದ್ದ ಮಡಿಕೇರಿಯಲ್ಲಿ ಸಂತ್ರಸ್ತರ ನೋವಿನ ನಡೆವೆಯೂ ಭಾನುವಾರ ಮದುವೆಯ ಸಂಭ್ರಮ ಮನೆ ಮಾಡಿದೆ.
ಮಕ್ಕಂದೂರಿನಲ್ಲಿ ಭೂ ಕುಸಿತದಿಂದ ಮನೆಯನ್ನೇ ಕಳೆದುಕೊಂಡಿದ್ದ ಮಂಜುಳ ಆರ್. ಅವರ ವಿವಾಹ ಕೇರಳದ ಕಣ್ಣೂರಿನ ಕೂತುಪರಂಭುವಿನ ರಜೀಶ್ ಅವರೊಂದಿಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯಲ್ಲಿ ಶಾಸ್ತ್ರೋಕ್ತವಾಗಿ,ಸರಳವಾಗಿ ನಡೆಯಿತು.
ಮನೆಯನ್ನು ಕಳೆದುಕೊಂಡ ಬಳಿಕ ಮದುವೆಯನ್ನು ನಿಲ್ಲಿಸಲು ಮಂಜುಳ ಮನೆಯವರು ನಿರ್ಧರಿಸಿದ್ದರು.ಆದರೆ ಸೇವಾ ಭಾರತಿ ಹಾಗೂ ಲಯನ್ಸ್ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ.ಮದುವೆಗೆ ಎಲ್ಲಾ ರೀತಿಯಲ್ಲಿ ನೆರವನ್ನೂ ಎರಡೂ ಸಂಸ್ಥೆಯವರು ನೀಡಿದರು.
ವಿವಾಹ ಸಮಾರಂಭದಲ್ಲಿ ಮಂಜುಳಾ ಸಂಬಂಧಿಕರು , ರಜೀಶ್ ಸಂಬಂಧಿಕರು, ಲಯನ್ಸ್, ಸೇವಾ ಭಾರತಿ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
MUST WATCH
ಹೊಸ ಸೇರ್ಪಡೆ
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!