ವಿವಿಧ ವಿಭಾಗದಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ


Team Udayavani, Sep 5, 2018, 6:00 AM IST

21.jpg

ಬೆಂಗಳೂರು: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕ ಕಲ್ಯಾಣ ನಿಧಿಯಿಂದ ಸಾಧಕ ಶಿಕ್ಷಕರಿಗೆ ರಾಜೀವ್‌ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ.

ರಾಜೀವ್‌ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಿಕ್ಷಣ: ವಿಭಾಗದಲ್ಲಿ ಆನೇಕಲ್‌ನ ಎ.ವಿ.ಮಹಬೂಬ ಬಿ, ಪಾವಗಡದ ಬಿ.ದೊಡ್ಡಹಟ್ಟಿಯ ಸಾಧಿಕ್‌ ಉಲ್ಲಾ ಶರೀಫ್, ಪ್ರೌಢಶಾಲೆ ವಿಭಾಗದಲ್ಲಿ ದೇವನಹಳ್ಳಿಯ ಕೆ.ಎಂ.ಚನ್ನಪ್ಪ, ಮಸ್ಕಿ ತಾಲೂಕಿನ ಹಂಪನಾಳದ ಎಸ್‌.ಎಸ್‌.ರವೀಶ್‌, ವಿಜ್ಞಾನ ಕ್ಷೇತ್ರದಡಿ ಚಾಮರಾಜನಗರದ ಪಿ.ನಂಜುಂಡಸ್ವಾಮಿ, ಶಿರಹಟ್ಟಿ ತಾಲೂಕಿನ ಸುವರ್ಣ ಪ.ನಂದಿಕೋಲಮಠ, ಶಿಡ್ಲಘಟ್ಟ ತಾಲೂಕಿನ ಎಚ್‌.ಜಿ.ಚಂದ್ರಕಲಾ, ಯಲ್ಲಾಪುರ ತಾಲೂಕಿನ ಚಂದ್ರಶೇಖರ ವೇಣು ನಾಯಕ, ಗದಗ ತಾಲೂಕಿನ ಶ್ರೀದೇವಿ ಪ್ರಭುಸ್ವಾಮಿ ನೀಲಕಂಠಮಠ, ಹುಣಸೂರು ತಾಲೂಕಿನ ಜಿ.ಆರ್‌.ಶಶಿಕಲಾ, ಪಾಂಡವಪುರ ತಾಲೂಕಿನ ಎನ್‌.ಮಹದೇವಪ್ಪ, ಕೊರಟಗೆರೆ ತಾಲೂಕಿನ
ಬಿ.ಎಸ್‌.ಗಿರೀಶ್‌, ಗದಗ ತಾಲೂಕಿನ ಈಶ್ವರ ಎಸ್‌.ಗೌಡರ, ಮುಧೋಳ ತಾಲೂಕಿನ ಜಿ.ಎಸ್‌.ಹಂಚಿನಾಳ, ಸೋಮವಾರಪೇಟೆ ತಾಲೂಕಿನ ಟಿ.ಜಿ.ಪ್ರೇಮಕುಮಾರ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ: ಕೆ.ಆರ್‌.ಪೇಟೆ ತಾಲೂಕಿನ ಕೆ.ಪಿ.ಬೋರೇಗೌಡ, ಹೊಸಕೋಟೆ ತಾಲೂಕಿನ ಈಶ್ವರಪ್ಪ ಪೂಜಾರಿ, ಡಿ.ವಿ.ಮುನಿಸ್ವಾಮಿ, ಹಳಿಯಾಳ ತಾಲೂಕಿನ ಮನೋಹರ ಸಿ.ಶೆಟ್ಟಿ, ಶಿರಸಿಯ ಶ್ರೀದೇವಿ ದಾಸ ಬಾಲಚಂದ್ರ ನಾಯಕ್‌ ಅಗಸೂರು, ಕಡೂರಿನ ಎಚ್‌.ಎನ್‌.
ಶಿವಕುಮಾರ್‌, ಧಾರವಾಡದ ಗುಡುಸಾಬ ಎಂ.ನದಾಫ‌, ಬೆಂಗಳೂರು ಉತ್ತರ ವಲಯದ ಆರ್‌.ವೆಂಕಟೇಶ ಮೂರ್ತಿ, ಕುಂದಾಪುರದ ಸುರೇಂದ್ರ ಅಡಿಗ, ಸಿದ್ದಾಪುರ ತಾಲೂಕಿನ ಗಣಪತಿ ನಾರಾಯಣ ನಾಯ್ಕ, ಧಾರವಾಡ ತಾಲೂಕಿನ ಎಸ್‌.ರೇವಣ್ಣ ಸಿದ್ದಪ್ಪ, ಶಿರಹಟ್ಟಿ ತಾಲೂಕಿನ ರವಿ
ಬ.ಬೆಂಚಳಿ, ಹೊಸಕೋಟೆ ತಾಲೂಕಿನ ಪುಂಡಲೀಕ ಕೆ.ದಡ್ಡಿ, ಪಾಂಡವಪುರ ತಾಲೂಕಿನ ಡಾ.ಪರ್ವಿನ್‌, ಮಾಲೂರಿನ ಎಂ.ನಂಜುಂಡಗೌಡ,

ದೈಹಿಕ ಶಿಕ್ಷಣ ವಿಭಾಗದಿಂದ:  ಕೊಳ್ಳೇಗಾಲದ ಜಿ.ಪಳನಿಸ್ವಾಮಿ, ಆನೇಕಲ್‌ನ ಎಚ್‌.ರುದ್ರೇಶ್‌, ವೃತ್ತಿ ಶಿಕ್ಷಣ ವಿಭಾಗದಲ್ಲಿ ಗದಗದ ಪದ್ಮರಾಜ ಅನಂತರಾವ್‌ ಕುಲಕರ್ಣಿ, ದೊಡ್ಡಬಳ್ಳಾಪುರ ತಾಲೂಕಿನ ಪ್ರಕಾಶ್‌ ಕೋಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.