ಜವಾಬ್ದಾರಿ ಕೊಟ್ಟೋರ್ಯಾರು?
Team Udayavani, Sep 18, 2018, 6:50 AM IST
ಬಾಗಲಕೋಟೆ: ಸರ್ಕಾರ ಉಳಿಸಲು ಅಥವಾ ಉರುಳಿಸಲು ಅವರಿಗೆ ಜವಾಬ್ದಾರಿ ಕೊಟ್ಟೋರ್ಯಾರು? “ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಿದರೆ ನಾವು ಜವಾಬ್ದಾರರಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಮೇಲಿನಂತೆ ತೀಕ್ಷ್ಣಪ್ರತಿಕ್ರಿಯೆ ನೀಡಿದರು.
ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಅವರಿಗೆ ನಾವು ಯಾರೂ ಯಾವ ಜವಾಬ್ದಾರಿ ಕೊಟ್ಟಿಲ್ಲ. ಸುಮ್ಮನೆ ಅವರೇ ಹೇಳಿಕೊಂಡ್ರೆ ಏನಾಗುತ್ತದೆ ಎಂದರು. ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ,ಬಳ್ಳಾರಿಯ ಶಾಸಕ ನಾಗೇಂದ್ರ ಬಿಜೆಪಿಗೆ ಹೋಗಲ್ಲ. ಆಪರೇಶನ್ ಕಮಲಕ್ಕೆ ಅವರು ಒಳಗಾಗುತ್ತಾರೆಂದು ಕೆಲವರು ಸೃಷ್ಟಿಸಿದ್ದಾರೆ.ಕಾಂಗ್ರೆಸ್-ಜೆಡಿಎಸ್ನ ಯಾವ ಶಾಸಕರೂ, ಬಿಜೆಪಿಗೆ ಹೋಗಲ್ಲ.
ಆಪರೇಶನ್ ಕಮಲ ಸಾಧ್ಯವೇ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ