ಸಾರ್ವತ್ರಿಕ ರಜಾ ದಿನ ಪ್ರಕಟ


Team Udayavani, Nov 20, 2018, 6:20 AM IST

govt-holiday.jpg

ಬೆಂಗಳೂರು: ರಾಜ್ಯ ಸರ್ಕಾರ 2019 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು , 21 ದಿನ ಸಾರ್ವತ್ರಿಕ ರಜೆ, 19 ನಿರ್ಬಂಧಿತ  ರಜೆ ಹಾಗೂ ಎಲ್ಲ ಭಾನುವಾರ, ಎರಡನೇ ಶನಿವಾರ  ರಜೆ ಎಂದು ಘೋಷಿಸಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಜೆ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಸಾರ್ವತ್ರಿಕ ರಜೆ
ಜನವರಿ-15 (ಸಂಕ್ರಾಂತಿ), ಜನವರಿ 26 (ಗಣರಾಜ್ಯೋತ್ಸವ), ಮಾರ್ಚ್‌ -4 (ಮಹಾಶಿವರಾತ್ರಿ), ಏಪ್ರಿಲ್‌-4 (ಯುಗಾದಿ), ಏಪ್ರಿಲ್‌ -17 (ಮಹಾವೀರ ಜಯಂತಿ) ಏಪ್ರಿಲ್‌-19 (ಗುಡ್‌ ಫ್ರೈಡೆ),  ಮೇ-1 (ಕಾರ್ಮಿಕರ ದಿನಾಚರಣೆ), ಮೇ -7 (ಬಸವ ಜ¿ಂತಿ/ಅಕ್ಷಯ ತೃತೀಯ), ಜೂನ್‌-5 ( ರಂಜಾನ್‌), ಆಗಸ್ಟ್‌-8 (ಬಕ್ರೀದ್‌),  ಆಗಸ್ಟ್‌-16 (ಸ್ವಾತಂತ್ರ್ಯ ದಿನಾಚರಣೆ),  ಸೆಪ್ಟೆಂಬರ್‌-1 (ವಿನಾಯಕ ವ್ರತ),  ಸೆಪ್ಟೆಂಬರ್‌ -10 (ಮೊಹರಂ ಕಡೇ ದಿನ),  ಸೆಪ್ಟೆಂಬರ್‌-28 (ಮಹಾಲಯ ಆಮಾವಾಸ್ಯೆ).  ಅಕ್ಟೋಬರ್‌-2 (ಗಾಂಧಿ ಜಯಂತಿ), ಅಕ್ಟೋಬರ್‌-7(ಮಹಾನವಮಿ ಆಯುಧ ಪೂಜೆ),  ಅಕ್ಟೋಬರ್‌-8 (ವಿಜಯದಶಮಿ), ಅಕ್ಟೋಬರ್‌ -29( ಬಲಿಪಾಡ್ಯಮಿ, ದೀಪಾವಳಿ),  ನವೆಂಬರ್‌-1 (ಕನ್ನಡ ರಾಜ್ಯೊತ್ಸವ), ನವೆಂಬರ್‌-15 (ಕನಕದಾಸರ ಜಯಂತಿ), ಡಿಸೆಂಬರ್‌ -25 (ಕ್ರಿಸ್‌ಮಸ್‌)

( ಈ ಪಟ್ಟಿಯಲ್ಲಿ ರಜಾ ದಿನ ಬರುವ ಅಂಬೇಡ್ಕರ ಜಯಂತಿ ಏಪ್ರಿಲ್‌-14, ಮಹರ್ಷಿ ವಾಲ್ಮೀಕಿ ಜಯಂತಿ – ಅಕ್ಟೋಬರ್‌ -13, ನರಕ ಚತುರ್ದಶಿ – ಅಕ್ಟೋಬರ್‌ 27, ಮತ್ತು  ಈದ್‌ ಮೀಲಾದ್‌ -ನವೆಂಬರ್‌ 10 ರಜಾ ದಿನ ಒಳಗೊಂಡಿರುವುದಿಲ್ಲ)

ನಿರ್ಬಂಧಿತ ರಜೆ
ಜನವರಿ-1 (ನೂತನ ವರ್ಷ), ಫೆಬ್ರವರಿ -14 (ಮಾಧ್ವ ನವಮಿ), ಮಾರ್ಚ್‌-20 (ಹೋಳಿ),  ಏಪ್ರಿಲ್‌-10 (ದೇವರ ದಾಸಿಮಯ್ಯ ಜಯಂತಿ) ಏಪ್ರಿಲ್‌-20(ಶಬೆ ಬರಾತ್‌), ಮೇ-9(ಶಂಕರ ಜಯಂತಿ), ಮೇ-18(ಬುದ್ಧ ಪೂರ್ಣಿಮಾ),  ಮೇ-31( ಜಮಾತ್‌ ಉಲ್‌ ವಿದಾ),  ಜೂನ್‌-1(ಶಬೆ ಕದರ್‌),  ಆಗಸ್ಟ್‌-9(ವರಮಹಾಲಕ್ಷ್ಮಿ),  ಆಗಸ್ಟ್‌-23( ಕೃಷ್ಣ  ಜನ್ಮಾಷ್ಠಮಿ),  ಸೆಪ್ಟೆಂಬರ್‌-11( ಓಣಂ), ಸೆಪ್ಟೆಂಬರ್‌-12 (ಅನಂತ ಪದ್ಮನಾಭ ವ್ರತ), ಸೆಪ್ಟೆಂಬರ್‌-13 (ನಾರಾಯಣ ಗುರು ಜಯಂತಿ), ಸೆಪ್ಟೆಂಬರ್‌-17 (ವಿಶ್ವಕರ್ಮ ಜಯಂತಿ),  ಅಕ್ಟೋಬರ್‌-18 (ತುಲಾ ಸಂಕ್ರಮಣ) ನವೆಂಬರ್‌-12 (ಗುರುನಾನಕ್‌ ಜಯಂತಿ), ಡಿಸೆಂಬರ್‌-12 (ಹುತ್ತರಿ ಹಬ್ಬ), ಡಿಸೆಂಬರ್‌-24 (ಕ್ರಿಸ್‌ಮಸ್‌ ಪ್ರಯುಕ್ತ)

( ಈ ಪಟ್ಟಿಯಲ್ಲಿ ಬರುವ  ರಾಮನವಮಿ- ಏಪ್ರಿಲ್‌ 13,  ಸೌರಮಾನ ಯುಗಾದಿ -ಏಪ್ರಿಲ್‌ 14,  ಸ್ವರ್ಣ ಗೌರಿ ವ್ರತ -ಸೆಪ್ಟೆಂಬರ್‌ 2 ರಜಾದಿನಗಳು ಸೇರಿಲ್ಲ)

ರಾಜ್ಯ ಸರ್ಕಾರಿ ನೌಕರರು ನಾಲ್ಕನೇ ಶನಿವಾರವೂ ರಜೆ ನೀಡುವ ಬೇಡಿಕೆ ಇಟ್ಟಿರುವುದರಿಂದ  ಈ ಕುರಿತು ಸಾಧಕ-ಬಾಧಕ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಈಗಾಗಲೇ ಸರ್ಕಾರಿ ನೌಕರರ ಒಟ್ಟಾರೆ ರಜೆ 100 ದಿನ ದಾಟಿದ್ದು, ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ, ಹೆಚ್ಚುವರಿ ರಜೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.