ಬಚಾವ್; ಶೃಂಗೇರಿಯ ಮನೆಯೊಂದರಲ್ಲಿ ಆಪರೇಶನ್ “ಡೆಡ್ಲಿ ಕಾಳಿಂಗ”! Watch
Team Udayavani, Nov 21, 2018, 4:44 PM IST
ಶೃಂಗೇರಿ: ನಾಗರಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಅದರಲ್ಲೂ ನಮಗಿಂತ ಎರಡು ಪಟ್ಟು ಉದ್ದದ ಕಾಳಿಂಗ ಸರ್ಪ ಮನೆಯ ಹತ್ತಿರ ಬಂದರೆ ಪರಿಸ್ಥಿತಿ ಹೇಗಾಗಬಹುದು ಊಹಿಸಿ. ಹೀಗೆ ಶೃಂಗೇರಿಯ ಮನೆಯೊಂದಕ್ಕೆ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದರ ರೋಷ ಹೇಗಿದೆ ಎಂಬುದು ತಿಳಿಯುತ್ತೆ.
ಶೃಂಗೇರಿ ಸಮೀಪದ ಬೊಂಬಾಲಪುರ ವಿನಯ್ ಅವರ ಮನೆಗೆ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ನುಗ್ಗಿ ಬಿಟ್ಟಿತ್ತು. ಕಳೆದ 4 ದಿನಗಳಿಂದ ಠಿಕಾಣಿ ಹೂಡಿದ್ದ “ಕಾಳಿಂಗ”ನನ್ನು ಹಿಡಿಯಲು ಸ್ನೇಕ್ ಅರ್ಜುನ್ ಅವರು ಪ್ರಯತ್ನಪಡುತ್ತಿದ್ದಾಗಲೇ ಎರಡು ಬಾರಿ ಕಾಳಿಂಗ ತಿರುಗಿ ಕಚ್ಚಲು ಮುಂದಾಗಿತ್ತು.
ಆದರೆ ಧೈರ್ಯ ಕಳೆದುಕೊಳ್ಳದ ಅರ್ಜುನ್ ಅಪಾಯ ಅರಿತು ಕಾಳಿಂಗನನ್ನು ಕೈಬಿಡುವ ಮೂಲಕ ಬಚಾವ್ ಆಗಿದ್ದಾರೆ. ಅಂತೂ ಕೊನೆಗೂ ಛಲಬಿಡದೆ ಕಾಳಿಂಗನನ್ನು ಪೈಪ್ ಒಳಗೆ ಸೇರಿಸಲು ಯಶಸ್ವಿಯಾಗಿ, ಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ