ರಾಹುಕಾಲ ಮುಗಿದ ಬಳಿಕವೇ ಕಾರಿನಿಂದಿಳಿದ ಸಚಿವ ರೇವಣ್ಣ!
Team Udayavani, Dec 14, 2018, 12:00 PM IST
ಬೆಳಗಾವಿ: ಸಚಿವರ ಆಗಮನಕ್ಕಾಗಿ ಎಲ್ಲರೂ ಕಾಯುವುದು ಮೂಮೂಲಿ,ಆದರೆ ಸಚಿವರು ಕಾರಿನಿಂದ ಇಳಿಯುವುದನ್ನು ಎಲ್ಲರೂ ಕಾದ ಘಟನೆ ಶುಕ್ರವಾರ ನಡೆದಿದೆ. ಹೌದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಎಂದಿನಂತೆ ರಾಹುಕಾಲ ಮುಗಿಯುವುದನ್ನು ಕಾದು ಕಾರಿನಿಂದ ಇಳಿದಿದ್ದಾರೆ.
ಪ್ರತೀ ಕಾರ್ಯಕ್ಕೂ ರಾಹುಕಾಲ ಗುಳಿಕ ಕಾಲ ನೋಡುವ ಸಚಿವ ರೇವಣ್ಣ ಬೆಳಗಾವಿ ಕೆಶಿಪ್ನ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಬೆಳಗ್ಗೆ 9.40 ಕ್ಕೆ ಆಗಮಿಸಿದ ಅವರು 9.54 ಕ್ಕೆ ರಾಹುಕಾಲ ಮುಗಿದ ಬಳಿಕ ಕಾರಿನಿಂದ ಇಳಿದಿದ್ದಾರೆ.
ಕಾರಿನಲ್ಲೇ ಕುಳಿತ ಅವರು ದೇವರ ಪ್ರಸಾದದ ಪೊಟ್ಟಣವನ್ನು ತೆಗೆದು ಹಣೆಗೆ ಹಚ್ಚಿಕೊಂಡಿದ್ದಾರೆ. ಬಳಿಕ ಕಾರಿನಿಂದ ಇಳಿದಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ 10 ಗಂಟೆಗೆ ನಡೆಯಬೇಕಿತ್ತು. ಸಿಎಂ ಕುಮಾರಸ್ವಾಮಿ ಅವರೂ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು