ನಾಲ್ಕು ದಿನ ಕಾದು ನೋಡಿ: ಈಶ್ವರಪ್ಪ
Team Udayavani, Feb 11, 2019, 12:30 AM IST
ಶಿವಮೊಗ್ಗ: ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಯಾರದು? ನಮ್ಮ 104 ಶಾಸಕರು ಹುಲಿ ಮರಿಗಳಿದ್ದಂತೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ನಮ್ಮನ್ನು ಮುಟ್ಟುವ ಶಕ್ತಿ ಯಾರಿಗೂ ಇಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿ ದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ, ಆಪರೇಷನ್ ಕಮಲ ಎಂದು ಬೊಂಬಡಾ ಹೊಡೆದರೆ, ನಾವೇನು ಮಾಡೋ ಕಾಗುತ್ತೆ? ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತರೇ ಈ ಸರ್ಕಾರ ಬೀಳಿಸ ಲಿದ್ದಾರೆ. ನಾಲ್ಕು ದಿನ ಕಾದು ನೋಡಿ ಎಂದು ಹೇಳಿದರು.ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಯಾರದು? ನಮ್ಮ 104 ಶಾಸಕರು ಹುಲಿ ಮರಿಗಳಿದ್ದಂತೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ನಮ್ಮನ್ನು ಮುಟ್ಟುವ ಶಕ್ತಿ ಯಾರಿಗೂ ಇಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿ ದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ, ಆಪರೇಷನ್ ಕಮಲ ಎಂದು ಬೊಂಬಡಾ ಹೊಡೆದರೆ, ನಾವೇನು ಮಾಡೋ ಕಾಗುತ್ತೆ? ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತರೇ ಈ ಸರ್ಕಾರ ಬೀಳಿಸ ಲಿದ್ದಾರೆ. ನಾಲ್ಕು ದಿನ ಕಾದು ನೋಡಿ ಎಂದು ಹೇಳಿದರು.