ಏರ್ಶೋ ತಾಲೀಮು ಅವಘಡದಲ್ಲಿ ಪೈಲಟ್ ಸಾವು: ಸಚಿವೆ ನಿರ್ಮಲಾ ಸೀತಾರಾಮನ್
Team Udayavani, Feb 19, 2019, 1:33 PM IST
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನ ವೇಳೆ ನಡೆದ ವಿಮಾನಗಳೆರಡರ ಢಿಕ್ಕಿ ಅವಘಡದಲ್ಲಿ ವಿಂಗ್ ಕಮಾಂಡರ್ ಮೃತ ಪಟ್ಟಿರುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧೃಡ ಪಡಿಸಿದ್ದಾರೆ.
ಏರ್ ಶೋ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ವಿಂಗ್ ಕಮಾಂಡನ್ ಸಾಹಿಲ್ ಗಾಂಧಿ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ ಅವರು ಶೃದ್ದಾಂಜಲಿಯನ್ನು ಸಲ್ಲಿಸಿದರು.
ನಾಳೆ ಎಂದಿನಂತೆ ಏರ್ ಶೋ ನಡೆಯಲಿದ್ದು, ಸೂರ್ಯಕಿರಣ್ ತಂಡ ದೂರ ಉಳಿಯಲಿದೆ ಎಂದು ತಿಳಿದು ಬಂದಿದೆ.
ಲಘು ಯುದ್ಧ ವಿಮಾನಗಳಾದ ಸೂರ್ಯಕಿರಣ್ಗಳು ಪರಸ್ಪರ ಢಿಕ್ಕಿಯಾಗಿ ಇಸ್ರೋ ಲೇಔಟ್ನ ಜನವಸತಿ ಪ್ರದೇಶದಲ್ಲಿ ಪತನವಾಗಿದ್ದು, ಇಬ್ಬರು ಪೈಲಟ್ಗಳು ಪಾರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ