ನಂಗೆ ವೋಟ್ ಹಾಕಿದ್ದೀರಾ?ಅವರತ್ರನೇ ಕೆಲಸ ಮಾಡಿಸ್ಕೋ
Team Udayavani, Feb 22, 2019, 1:59 AM IST
ಮೈಸೂರು: ನೀವೇನ್ ನಂಗೆ ವೋಟ್ ಹಾಕಿದ್ದೀರಾ? ಸಿದ್ದರಾಮಯ್ಯಂಗೆ ವೋಟ್ ಹಾಕಿದ್ದೀರಿ, ನಾನ್ಯಾಕೆ ಬಂದ್ ನೋಡ್ಲಿ …ಇದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸ್ವಕ್ಷೇತ್ರದ ಮತದಾರರಿಗೆ ಕೊಟ್ಟ ಉತ್ತರ.
ಗುರುವಾರ ಕ್ಷೇತ್ರ ವ್ಯಾಪ್ತಿಯ ಕೆ.ಸಾಲುಂಡಿ ಗ್ರಾಮಕ್ಕೆ ಆಗಮಿ ಸಿದ್ದ ದೇವೇಗೌಡರಿಗೆ ಗ್ರಾಮಸ್ಥರು, ಗ್ರಾಮದ ಒಳಗೆ ಚರಂಡಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದೆ, ಬಂದು ಪರಿಶೀಲಿಸಿ ಎಂದು ಮನವಿ ಮಾಡಿದಾಗ ಕೆರಳಿದ ಸಚಿವರು, ನೀವೇನ್ ನಂಗೆ ವೋಟ್ ಹಾಕಿದ್ದೀರಾ? ನೀವೆಲ್ಲಾ ಸಿದ್ದರಾಮಯ್ಯಂಗೆ ವೋಟ್ ಹಾಕಿದ್ದೀರಿ. ಈಗ ನಾನ್ಯಾಕೆ ಬಂದು ನೋಡಲಿ ಎಂದರು. ಇದರಿಂದ ಕೆರಳಿದ ಸಿದ್ದರಾಮಯ್ಯ ಬೆಂಬಲಿಗರು, ಎಲೆಕ್ಷನ್ ಗೆದ್ದ ಮೇಲೆ ವೋಟ್ನ್ ಸುದ್ದಿ ಯಾಕೆ ತರಿ¤àರಾ, ಕೆಲಸ ಮಾಡಿ ಎಂದು
ತರಾಟೆಗೆ ತೆಗೆದು ಕೊಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ