in focus : ರಂಗಭೂಮಿಯಿಂದ ಸಿನಿಮಾಗೆ


Team Udayavani, May 19, 2017, 8:58 PM IST

Anusha-19-5.jpg

ನೀವು ಯಾವುದೇ ಕ್ಷೇತ್ರದಲ್ಲಾದರೂ ತೊಡಗಿರಿ, ಆದರೆ ನಿಮ್ಮನ್ನು ಆಕರ್ಷಿಸುವ ಏಕೈಕ ರಂಗವೆಂದರೆ ಅದು ಸಿನಿಮಾ ರಂಗ. ಸಿನಿಮಾರಂಗದೆಡೆಗೆ ಆಕರ್ಷಿತರಾಗದೇ ಇರುವವರು ಕಡಿಮೆ. ಕೆಲವರು ದೂರದಿಂದಲೇ ಸಿನಿಮಾ ಮಾಡುವ ಕನಸು ಕಂಡರೆ ಇನ್ನು, ಕೆಲವರು ಆ ಕ್ಷೇತ್ರಕ್ಕೆ ಬಂದು ತಮ್ಮ ಕನಸನ್ನು ಸಾಕಾರಗೊಳಿಸುತ್ತಾರೆ. ಹೀಗೆ ಕನಸು ಈಡೇರಿದ ಖುಷಿಯಲ್ಲಿದ್ದಾರೆ ಅನುಷಾ. ಯಾವ ಅನುಷಾ ಎಂದರೆ ತೆರೆಗೆ ಸಿದ್ಧವಾಗಿರುವ ‘ಮೋಜೋ’ ಸಿನಿಮಾದ ನಾಯಕಿ ಎನ್ನಬೇಕು. ಅನುಷಾ ಮೂಲತಃ ಇಂಜಿನಿಯರ್‌. ಸದ್ಯ ಉದ್ಯೋಗದ ಜೊತೆ ಜೊತೆಗೆ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

‘ಮೋಜೋ’ ಎಂಬ ಸಿನಿಮಾವೊಂದು ತಯಾರಾಗಿದ್ದು, ಈಗಾಗಲೇ ಆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಅನುಷಾ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ‘ಮೋಜೋ’ ಒಂದು ವಿಭಿನ್ನ ಕಥಾಹಂದರವಿರುವ ಸಿನಿಮಾವಾಗಿದ್ದು, ಅನುಷಾ ಪಾತ್ರ ಹಾಗೂ ಅದರ ಪೋಷಣೆ ಕೂಡಾ ಬೇರೆ ರೀತಿ ಇದೆಯಂತೆ. ಅನುಷಾ ಇಲ್ಲಿ ಮನೋವೈದ್ಯೆಯಾಗಿ ಕಾಣಸಿಕೊಂಡಿದ್ದಾರೆ. ಈ ಪಾತ್ರ ಮಾಡುವ ಮೊದಲು ಅನುಷಾ ಒಂದು ತಿಂಗಳ ಕಾಲ ರಿಹರ್ಸಲ್‌ ಕೂಡಾ ಮಾಡಿದ್ದಾರೆ.

ಅಂದಹಾಗೆ, ಅನುಷಾಗೆ ‘ಮೋಜೋ’ ಚೊಚ್ಚಲ ಸಿನಿಮಾ. ಹಾಗಂತ ನಟನೆ ಹೊಸದಲ್ಲ. ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಅನುಷಾ ಕೆಲವು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆ ಅನುಭವದೊಂದಿಗೆ ‘ಮೋಜೋ’ ಪಾತ್ರ ಮಾಡಿದ್ದಾರೆ. ಅನುಷಾಗೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂದಿಲ್ಲ. ಏಕೆಂದರೆ, ಅವರು ಇಷ್ಟಪಟ್ಟು ಆರಿಸಿಕೊಂಡು ಇಂಜಿನಿಯರಿಂಗ್‌ ಕ್ಷೇತ್ರವಿದೆ. ಆದರೆ, ತುಂಬಾ ಭಿನ್ನವಾಗಿರುವ ಕಥೆ, ಪಾತ್ರ ಸಿಕ್ಕರೆ ಮಾಡುವ ಆಸೆ ಅನುಷಾಗಿದೆ. ‘ನನಗೆ ಸಿನಿಮಾದಲ್ಲಿ ಎಷ್ಟು ಹೊತ್ತು ಬಂದು ಹೋಗುತ್ತೇನೆ ಅನ್ನೋದು ಮುಖ್ಯವಲ್ಲ. ಆದರೆ, ಬಂದಷ್ಟು ಹೊತ್ತು ನನಗೆ ಅಭಿನಯಕ್ಕೆ ಅವಕಾಶವಿದೆಯಾ ಅನ್ನೋದು ಮುಖ್ಯ’ ಎನ್ನುತ್ತಾರೆ ಅನುಷಾ. 

– ರವಿ ರೈ

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.