ಪೈಥಾಗೋರಸ್‌ ಬಿಡಿಸದ ಬೀನ್ಸ್‌ ಪ್ರಮೇಯ


Team Udayavani, Mar 21, 2019, 12:30 AM IST

history-copy-copy.jpg

ಪೈಥಾಗೋರಸ್‌ ಪ್ರಮೇಯವನ್ನು ಶಾಲಾ- ಕಾಲೇಜು ದಿನಗಳಲ್ಲಿ ಎಲ್ಲರೂ ಓದಿಯೇ ಇರುತ್ತಾರೆ. ಆ ಪ್ರಮೇಯವನ್ನು ಕಂಡುಹಿಡಿದಾತನೇ ಪೈಥಾಗೋರಸ್‌.ಕ್ರಿ.ಪೂ. 530ನೇ ಇಸವಿಯಲ್ಲಿ ಇಟಲಿಯಲ್ಲಿ ಆತ ಜೀವಿಸಿದ್ದ. ಒಂದು ವೈಜ್ಞಾನಿಕ ಸವಾಲು ಬಹಳ ದಿನಗಳಿಂದ ಆತನ ತಲೆಯನ್ನು ಕೊರೆಯುತ್ತಿತ್ತು. ಸ್ನಾನ ಮಾಡುತ್ತಿದ್ದಾಗ ಆ ಸವಾಲಿಗೆ ಉತ್ತರ ಹೊಳೆದಿತ್ತು. ಕೂಡಲೆ ಆತ “ಯುರೇಕಾ ಯುರೇಕಾ’ ಎಂದು ಕಿರುಚುತ್ತಾ ಹುಟ್ಟುಡುಗೆಯಲ್ಲೇ ಹೊರಕ್ಕೋಡಿದ್ದ. ಇಂತಿಪ್ಪ ಪೈಥಾಗೋರಸ್‌ಗೆ ಬೀನ್ಸ್‌ ಕಾಳನ್ನು ಕಂಡರೆ ಆಗುತ್ತಿರಲಿಲ್ಲ. ಕಡೆಗೆ ಆತ ಸತ್ತಿದ್ದಕ್ಕೆ ಕೂಡಾ ಅದೇ ಬೀನ್ಸ್‌ ಕಾರಣವಾಯಿತು. 

ಬೀನ್ಸ್‌ ತಿಂದು ಆತ ತೀರಿಕೊಂಡ ಎಂದುಕೊಳ್ಳದಿರಿ. ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ.  ಒಮ್ಮೆ ಆಕ್ರಮಣಕಾರರು ಪೈಥಾಗೋರಸ್‌ನ ಹಿಂದೆ ಬಿದ್ದರು. ಅವನನ್ನು ಅಟ್ಟಿಸಿಕೊಂಡು ಹೋದರು. ಆಕ್ರಮಣಕಾರರ ಕೈಯಲ್ಲಿ ಆಯುಧಗಳಿದ್ದವು. ಪೈಥಾಗೋರಸ್‌ ಅದೇ ವೇಗದಲ್ಲಿ ಓಡಿಕೊಂಡು ಹೋಗುತ್ತಿದ್ದರೆ ಸಾಕಾಗಿತ್ತು. ಆದರೆ ದಾರಿಯಲ್ಲಿ ದೊಡ್ಡ ಬೀನ್ಸ್‌ ಗದ್ದೆ ಎದುರಾಯಿತು. ಗಕ್ಕನೆ ಪೈಥಾಗೋರಸ್‌ ನಿಂತುಬಿಟ್ಟ. ಆತನ ಕಣ್ಣಿಗೆ ಬೀನ್ಸ್‌ ಫ‌ಸಲು ಕಾಣುತ್ತಿತ್ತು. ಬೀನ್ಸ್‌ ಎಂದರೆ ಮಾರುದೂರ ಓಡುತ್ತಿದ್ದಾತ ಈಗ ಜೀವ ಉಳಿಸಿಕೊಳ್ಳಲು ಬೀನ್ಸ್‌ ಗದ್ದೆ.ಯನ್ನು ಹಾದುಹೋಗಬೇಕು. ಆದರೆ ಪೈಥಾಗೋರಸ್‌ ಹಾಗೆ ಮಾಡಲಿಲ್ಲ. ನಿಂತಲ್ಲೇ ನಿಂತ. ಅಷ್ಟರೊಳಗೆ ಆಕ್ರಮಣಕಾರರು ಅವನ ಮೇಲೆ ಹಲ್ಲೆ ನಡೆಸಿದರು.

– ಹವನ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.