ವೈಯಕ್ತಿಕ ಹಣಕಾಸು; ನಿರ್ವಹಣೆಗೆ ಗಮನ ಕೊಡಿ


Team Udayavani, Aug 29, 2018, 12:28 PM IST

29-agust-10.jpg

. ದೈನಂದಿನ ವ್ಯವಾಹರದಿಂದ ಹಣಕಾಸು ನಿರ್ವಹಣೆಯನ್ನು ಅರಿತಿರುತ್ತೇವೆ. ಹೀಗಾಗಿ ಇದನ್ನು ಪಠ್ಯವಾಗಿ ಕಲಿಯುವ ಅಗತ್ಯ ಏನಿದೆ? 
ದೈನಂದಿನ ಹಣಕಾಸು ನಿರ್ವಹಣೆಗೂ, ಕಾರ್ಪೊರೇಟ್‌ ಹಣಕಾಸು ನಿರ್ವಹಣೆಗೂ ತುಂಬಾ ವ್ಯತ್ಯಾಸವಿದೆ. ವೈಯಕ್ತಿಕ ಹಾಗೂ ಸಣ್ಣ ವ್ಯಾಪಾರಸ್ಥರ ಹಣಕಾಸು ನಿರ್ವಹಣೆಯು ಕಾರ್ಪೊರೇಟ್‌ ಹಣಕಾಸು ನಿರ್ವಹಣೆಗೆ ಹೋಲಿಸಿದರೆ ಸರಳವಾಗಿರುತ್ತವೆ. ಕಾರ್ಪೊರೇಟ್‌ ಹಣಕಾಸು ವ್ಯವಹಾರ ತುಂಬಾ ಕ್ಲಿಷ್ಟಕರ. ಈ ವ್ಯವಹಾರವನ್ನು ನಿರ್ವಹಿಸಲು ವಿಶೇಷ ಪರಿಣತಿ ಅಗತ್ಯವಿದೆ. ಆದ್ದರಿಂದ ಇವನ್ನು ಪಠ್ಯದ ಮೂಲಕ ಕ್ರಮಬದ್ಧವಾಗಿ ಕಲಿಯುವುದು ಅಗತ್ಯ.

. ಕೊಳ್ಳುಬಾಕ ಸಂಸ್ಕೃತಿಯಲ್ಲಿ ನಾವಿರುವಾಗ ಸಮರ್ಪಕವಾಗಿ ಹಣಕಾಸು ನಿರ್ವಹಣೆ ಮಾಡುವುದು ಹೇಗೆ?
ಎಲ್ಲವೂ ಇಂದು ವ್ಯಾಪಾರೀಕರಣದ ಪ್ರಭಾವಕ್ಕೊಳಗಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆ ಸವಾಲೇ ಸರಿ. ಹಣಕಾಸು ನಿರ್ವಹಣೆಯಲ್ಲಿ ಒಂದು ಸಮೀಕರಣ ಇದೆ. ಅದೆಂದರೆ ಸೋರ್ಸ್‌= ಇನ್‌ ಕಂ- ಎಕ್ಸ್‌ಪೆನ್ಸ್‌ ಇದನ್ನು ಬದಲಾಯಿಸಿ, ಎಕ್ಸ್‌ಪೆನ್ಸ್‌= ಇನ್‌ಕಂ- ಸೇವಿಂಗ್ಸ್‌ ಎಂದು ಮಾಡಿಕೊಳ್ಳುವ ಅಗತ್ಯವಿದೆ. ಬರುವ ಆದಾಯದಲ್ಲಿ ಖರ್ಚುಗಳನ್ನು ಕಳೆದ ಅನಂತರ ಉಳಿಸುತ್ತೇನೆ ಎನ್ನುವ ಬದಲು ಆದಾಯದಲ್ಲಿ ಮೊದಲು ಉಳಿತಾಯಕ್ಕೆ ಹಣವನ್ನು ಮೀಸಲಿಟ್ಟು, ಉಳಿಕೆಯನ್ನು ಖರ್ಚು ಮಾಡುತ್ತೇನೆ ಎನ್ನುವುದು ಜಾಣತನ. 

.ಜಿಎಸ್‌ಟಿ ಅನುಷ್ಠಾನದಿಂದ ಆರ್ಥಿಕ ನಿರ್ವಹಣೆ ಮೇಲೆ ಬೀರುವ ಪರಿಣಾಮಗಳೇನು?
ಆರ್ಥಿಕ ನಿರ್ವಹಣೆಯ ಸ್ವರೂಪ ಬದಲಾಗಿದೆ. ಮೊದಲು ಇದು ಅರ್ಥ ವಾಗದ ಪದ್ಧತಿ ಎಂದೆನ್ನಿಸಿತಾದರೂ, ಅದರಿಂದ ಅನೇಕ ಅನುಕೂಲಗಳಾಗಿವೆ. ಜಿಎಸ್‌ಟಿಯ ಮೂಲ ಉದ್ದೇಶವೂ ನಿಚ್ಚಳವಾಗಿರುವುದರಿಂದ ದೇಶದ ಆರ್ಥಿಕತೆ ಹಾಗೂ ಕಂಪೆನಿಗಳ ಸ್ವಯಂ ಆರ್ಥಿಕ ನಿರ್ವಹಣೆಯಲ್ಲಿಯೂ ಸಕಾರಾತ್ಮಕ ಪರಿಣಾಮ ಬೀರಲಿದೆ.

. ಫೈನಾನ್ಶಿಯಲ್‌ ಮ್ಯಾನೇಜ್‌ ಮೆಂಟ್‌ಗೆ ಆನ್‌ ಲೈನ್‌ ವ್ಯವಹಾರಗಳು ಹೇಗೆ ಪೂರಕ?
ಆನ್‌ಲೈನ್‌ ವ್ಯವಹಾರಗಳು ಬಹುಪಾಲು ಕಾರ್ಯಗಳನ್ನು ಸರಳಗೊಳಿಸಿವೆ. ಇಂದು ಎಲ್ಲ ವ್ಯವಹಾರಗಳು ಕಂಪ್ಯೂಟರಿನ ಮೂಲಕವೇ ನಡೆಯುತ್ತಿವೆ. ಆನ್‌ಲೈನ್‌ ವ್ಯವಹಾರಗಳು ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌ಗೆ ತುಂಬಾ ಪೂರಕ. 

.ವೈಯಕ್ತಿಕ ಹಣಕಾಸು ನಿರ್ವಹಣೆಗೆ ಯಾವ ರೀತಿ ಯೋಜನೆ ರೂಪಿಸಿಕೊಳ್ಳಬಹುದು?
ಪ್ರತಿ ತಿಂಗಳು ಆದಾಯ ವೆಚ್ಚದ ಬಜೆಟ್‌ ಮಾಡಿಕೊಂಡು ಅದರಂತೆ ಸರಿದೂಗಿಸಲು ಪ್ರಯತ್ನ ಪಡುವುದೇ ನಮಗಿರುವ ಮಾರ್ಗ. ನಾವು ಯಾವ ಯಾವ ವೆಚ್ಚಗಳಿಗೆ ಎಷ್ಟು ಪ್ರಾಮುಖ್ಯ ನೀಡಬೇಕು, ಅನಿರೀಕ್ಷಿತವಾಗಿ ಬರುವ ಸಂಕಷ್ಟಗಳಿಗೆ ಎಷ್ಟು ಮೀಸಲು ಇಡಬೇಕು, ಯಾವ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಸರಿಯಾದ ಹಿಡಿತ ಇದ್ದರೆ ಮಾತ್ರ ವೈಯಕ್ತಿಕ ಹಣಕಾಸು ನಿರ್ವಹಣೆ ಸಾಧ್ಯ.

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.