ಗ್ರಾಮೀಣ ಬದುಕಿನ ಸೊಗಡನ್ನು ತೆರೆದಿಟ್ಟ ‘ಬೆಟ್ಟದ ಜೀವ’


Team Udayavani, Sep 12, 2018, 3:26 PM IST

12-sepctember-17.jpg

ಗ್ರಾಮೀಣ ಭಾಗದ ಸೊಗಡು, ಮಲೆನಾಡಿನ ಜೀವನ ಶೈಲಿ, ಸಂಬಂಧಗಳ ಬಗೆಗಿನ ಅತೀವ ಪ್ರೀತಿಯ ಚಿತ್ರಣವನ್ನು ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಗ್ರಾಮೀಣ ಜನರ ಬದುಕು, ಅಲ್ಲಿನ ಜನರ ಧೀಮಂತಿಕೆ, ನಡೆ, ನುಡಿ, ಸಾಹಸವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಘಟನೆ 1
ಎರಡು ದಿನ ಅಲೆದಲೆದು ಸೋತ ಜೀವ ಮಲಗಲು ಹಂಬಲಿಸುತ್ತಿತ್ತು. ಮಲಗಲು ಮನೆಯೇ ಬೇಕು ಎಂದೆನಿಸುತ್ತಿರಲಿಲ್ಲ. ಮರದ ಮಗ್ಗುಲು ಸಾಕು ಎಂದೆನಿಸುತ್ತಿತ್ತು. ತಡೆಯಲಾರದಷ್ಟು ಹಸಿವು, ನೀರಡಿಕೆ. ಕಾಡಿನ ನಡುವೆ ಮಲಗಲು ಭಯವಾಗಿ ಮನುಷ್ಯನಿರುವ ಗೂಡು ಸಿಕ್ಕಿದರೆ ಸಾಕು ಎಂದೆನಿಸುತ್ತಿತ್ತು. ಕತ್ತಲ ದಾರಿಯಲ್ಲಿ ಕಣ್ಣು ಮುಚ್ಚಿ ಸಾಗಿದಂತ ಅನುಭವ. ಹೀಗೆ ಲೇಖಕರು ಕಾದಂಬರಿಯ ಆರಂಭದಲ್ಲಿ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ ಬಗ್ಗೆ ವಿಶ್ಲೇಷಿಸುತ್ತಾರೆ.

ಘಟನೆ 2
ಗೋಪಾಲಯ್ಯ ಅವರೊಂದಿಗೆ ಸ್ನಾನಕ್ಕೆ ಹೊರಟ ಕಾರಂತರು ನದಿ ತೀರದಲ್ಲಿ ಬಂಡೆ ಮೇಲೆ ಕುಳಿತು ಜಪವನ್ನು ಮುಗಿಸಿ ಕಾಲು ಚಾಚಿ ವಿಶ್ರಾಂತಿ ಪಡೆಯತೊಡಗಿದರು. ಅಷ್ಟರಲ್ಲಿ ಗೋಪಾಲಯ್ಯ, ಮೌನದಿಂದ ಮಾತಿಗೆ ಧುಮುಕಿದರು. ಯಾಕಾಗಿ ಇಲ್ಲಿ ಬಂದಿದ್ದೀರಿ? ಅವರ ಮಾತಿಗೆ ನಾನು ಮೌನವಾಗಿದ್ದೆ.

ಅವರೆಂದರು, ಆಗ ಕೇಳಲಿಲ್ಲವೇ ನಿಮಗೆ? ಈ ಪ್ರದೇಶದಲ್ಲಿ ವಾಸವಾಗಿರಲು ನಿಮಗೆ ಬೇಸರವಾಗುವುದಿಲ್ಲವೆ ಎಂದು ಮತ್ತೆ ಪ್ರಶ್ನಿಸಿದಾಗ ಬೆಟ್ಟದ ಕುಡಿಯಿಂದ ನದಿಗೆ ಬರುವ ತನಕ, ನೆಲದ ಗರ್ಭದಲ್ಲಿಯೇ ಹುದುಗಿ ಹರಿಯುತ್ತಿದ್ದ ಅವರ ವಿಚಾರ ಸರಣಿ, ಈಗ ಮೇಲೆ ಎದ್ದು ಬಂದ ಅನುಭವವಾಯಿತು. ಪ್ರಕೃತಿಯ ಸೌಂದರ್ಯದ ನಡುವೆ ಮೌನವೇ ಹೆಚ್ಚು ಶೋಭೆ ತರುವಂಥ ಪ್ರಶ್ನೆಯನ್ನು ಕೇಳಿ ಹಳ್ಳಿಗಾಡಿನ ಸೌಂದರ್ಯದ ವಿಶ್ಲೇಷಣೆಯೂ ಇಲ್ಲಿ ಮನಸ್ಸಿಗೆ ಮುದ ನೀಡುವಂತಿದೆ.

ಘಟನೆ 3
ರಾತ್ರಿಯ ನಿದ್ದೆ ಮುಗಿಸಿ ಬೆಳಗ್ಗೆ ಎಳುವಾಗ ಈ ನಾಡಿನಲ್ಲಿ ಹಲವು ವರ್ಷ ವಾಸಿಸಿದಂತ ಅನುಭವ. ಆ ಮನೆಯ ಪ್ರತಿಯೊಂದು ಕಂಬವೂ ನನಗೆ ತಿಳಿದಿದೆ, ತೋಟದ ಗಿಡ ಮರಗಳ ಪರಿಚಯವಿದೆ, ಅಂಗಳದ ಮುಂದಿನ ದಂಬೆಯಲ್ಲಿ ನಿತ್ಯವೂ ಕಾಲು ತೊಳೆದಂತೆ ಕಾಣಿಸುತ್ತಿತ್ತು. ಹಿಂದಿನ ದಿನ ಮನೆಯ ಸುತ್ತಲನ್ನು ಆವರಿಸಿದ ಯಾವ ಹಿಮದ ಪೀಡೆಯೂ ಈ ದಿನ ಇರಲಿಲ್ಲ. ಆಗ ಬರುವ ಪ್ರಕೃ ತಿಯ ಹಳ್ಳಿಯ ಜೀವನ ನಮ್ಮನ್ನು ಹೇಗೆ ಸೆಳೆಯುತ್ತದೆ ಎಂಬ ಅಂಶವೂ ಹುದುಗಿದೆ.

 ಶ್ರುತಿ ನೀರಾಯ 

ಟಾಪ್ ನ್ಯೂಸ್

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.