ಪ್ರಕೃತಿ ಕಲಿಸುವ ಬದುಕಿನ ಪಾಠ


Team Udayavani, Jan 23, 2019, 7:57 AM IST

23-january-11.jpg

ಪ್ರವಾಸ ಕಥನವೆಂದರೆ ಹಾಗೇ ಅದೊಂದು ಅನುಭವ. ಹೊಸ ಹೊಸ ಸ್ಥಳಗಳನ್ನು ನೋಡಿದ ಆ ಖುಷಿಯನ್ನು ಇನ್ನೊಬ್ಬರ ಜತೆಯಲ್ಲಿ ಹಂಚಿಕೊಳ್ಳುವ ಹಂಬಲ. ಜತೆಗೆ ಸ್ಥಳಗಳ ವೈಶಿಷ್ಟ್ಯತೆ ವರ್ಣಿಸುವ ಕೂತೂಹಲ ಇವೆಲ್ಲವುಗಳ ಮಿಶ್ರಣ ಮಂಜುನಾಥ ಕಾಮತ್‌ ಅವರ ದಾರಿ ತಪ್ಪಿಸು ದೇವರೇ! ಕೃತಿ.

ಘಟನೆ 1
ಪಶ್ಚಿಮಘಟ್ಟದಲ್ಲಿನ ಗಂಗಾಮೂಲದ ಚಪ್ಪಟೆ ಗುಹೆಗಳು, ಕಗ್ಗತ್ತಲ ಪ್ರದೇಶವನ್ನು ನೋಡುವ ಪರಿ ಹಾಗೂ ಬೆಟ್ಟದ ಸೆರಗಿನಲ್ಲಿರುವ ಚಿಕ್ಕ ಕೊಲ್ಲಿಯಂತಹ ಪ್ರದೇಶಗಳ ವಿವರಣೆ ಲೇಖಕರ ಪ್ರಕೃತಿ ಪ್ರೀತಿಯನ್ನು ವರ್ಣಿಸುತ್ತದೆ. ಲೇಖಕರ ಹುಟ್ಟೂರಾದ ಮಾಳ ಪರಿಸರ ನಾಶದ ಕುರಿತು ವಿರೋಧಿಸಿ, ಓದುಗರನ್ನು ಜಾಗೃತಿಗೊಳಿಸುತ್ತಾರೆ.

ಘಟನೆ 2
ಮಂಗಳಮುಖಿಯರನ್ನು ನೋಡಿ ಮುಖ ತಿರುಗಿಸುವ ಕಾಲದಲ್ಲಿ ಅವರ ಭಾವನೆಗಳಿಗೆ ಸ್ಪಂದಿಸಿ, ಬೇರೆಯವರಿಗೆ ದಾರಿ ದೀಪವಾಗುವ ಸಾಲುಗಳು ಓದುಗರಲ್ಲಿ ಅನುಕಂಪ ಹುಟ್ಟಿಸುತ್ತದೆ. ಸೂಟು, ಬೂಟು ಹಾಕಿ ಬೇರೆಯವರನ್ನು ಅನುಸರಿಸುವ ಈ ಕಾಲದಲ್ಲಿ ನಮ್ಮೊಳಗೇ ನನ್ನನ್ನು ಕಾಣಬೇಕೆಂಬುವ ಪರಿ, ಸಾಧನೆಯ ಶಿಖರವೇರಲು ಹಂಬಲಿಸುತ್ತಿರುವ ಪ್ರತಿಯೊಬ್ಬರಿಗೂ ಸಾಧನೆಯ ಪಾಠವಾಗಿ ಪರಿಣಮಿಸುತ್ತದೆ. ಆಂಗುಬೆಯ ಸೂರ್ಯಾಸ್ತದ ಸವಿಯನ್ನು ಲೇಖಕರು ಅನುಭವಿಸುತ್ತಾರೆ.

ಘಟನೆ 3
ಕಾಳಿಂಗನನ್ನೇರಿ ಸವಾರಿ ಹೊರಡುವ ಲೇಖಕರು ಪ್ರತಿ ಪ್ರದೇಶಗಳ ಹೊಸತನ ಕಾಣುತ್ತಾರೆ. ಯಾರೋ ನಡೆದ ದಾರಿಯಲ್ಲಿ ನಡೆಯದೇ ಹೊಸ ದಾರಿ ಹಿಡಿದು ಖುಷಿ ಕಾಣಬೇಕು. ಅಲೆಮಾರಿತನ ಹೊಸ ಹೊಸ ಅನುಭವಗಳಿಗೆ ಮುನ್ನುಡಿಯಾಗುತ್ತದೆ.. ಅದೇ ಪ್ರಕೃತಿಯ ಹಲವು ವಿಷಯಗಳನ್ನು ಕಲಿಸಿಕೊಡುತ್ತದೆ ಎನ್ನುವುದು ಲೇಖಕರ ವಾದ.

ಪ್ರಕೃತಿಯಲ್ಲಿ ಇಂದು ಹಲವು ಸಸ್ಯ ಸಂಪನ್ಮೂಲಗಳು ವಿನಾಶದಂಚಿನಲ್ಲಿದ್ದು, ಇದರ ಬಗ್ಗೆ ನಾವು ಎಚ್ಚರವಹಿಸಬೇಕಿದೆ. ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ಅಲೆಮಾರಿಯೂ ಕನಸು ಕಾಣುತ್ತಾನೆ.

•••ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.