ಬಣ್ಣದ ಬದುಕಿನಲ್ಲಿ ಹೊಸತನದ ಹುಡುಕಾಟ


Team Udayavani, Mar 14, 2019, 7:55 AM IST

15-march-12.jpg

ಕರಾವಳಿಯ ಪ್ರತಿಯೊಂದು ಮನೆಯಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರೇಮಿಗಳು ಸಿಗುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಜೀವನವನ್ನು ಆಧರಿಸಿ ರಚಿತವಾಗಿರುವ ಕಾದಂಬರಿ ‘ಬಯಲಾಟ’. ವೇಣುಗೋಪಾಲ ಕಾಸರಗೋಡು ಇದರ ಕರ್ತೃ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ಯಾವ ರೀತಿ ಉಂಟಾಗುತ್ತವೆ, ಅದು ಕಲಾವಿದರನ್ನು ಹೇಗೆ ಬಾಧಿಸುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಕಾದಂಬರಿಯಲ್ಲಿ ಆಳವಾದ ಶೋಧನೆ ನಡೆದಿದೆ.

ಘಟನೆ 1
ಕಿಟ್ಟು ಮತ್ತು ಸೋಮನ ಜೀವನದ ಮೊದಲ ತಿರುವು ಅದು. ಚಿಕ್ಕಮ್ಮನನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡು ಯಕ್ಷಗಾನ ನೋಡಲು ಹೊರಟ ಕಿಟ್ಟ ಮತ್ತು ಸೋಮನಿಗೆ ಅವರ ಜತೆಯೇ ಹೋಗುವ ಮನಸ್ಸಾಗುತ್ತದೆ. ಗೋಪಣ್ಣ ಭಟ್ಟರು ಮತ್ತು ಮೇಳದ ಯಜಮಾನರ ಮನವೊಲಿಸಿ ಟೆಂಟ್‌ ಗಾಡಿ ಹತ್ತಿಯೇ ಬಿಡುತ್ತಾರೆ. ಹಿರಿತನದ ದರ್ಪಕ್ಕೆ ಮೊದಲು ಸ್ವಲ್ಪ ಅಂಜಿದರೂ ಗೋಪಣ್ಣ ಭಟ್ಟರ ರಕ್ಷಣೆ ಇದ್ದುದರಿಂದ ಅಲ್ಲಿ ಜೀವನ ಸುಲಭವಾಗುತ್ತದೆ.

ಘಟನೆ 2
ಕಲೆ ಎಂಬುದು ನಿಂತ ನೀರಲ್ಲ. ಅದರ ಚಲನೆ ನಿರಂತರವಾಗಿರುತ್ತದೆ. ಇದನ್ನು ತಿಳಿದಿದ್ದ ಗೋಪಣ್ಣ ಭಟ್ಟರು ಕಿಟ್ಟುವಿಗೆ ಯಕ್ಷಗಾನದ ಕಲೆ ಒಬ್ಬರು ಮೇಳದಲ್ಲಿಲ್ಲ ಎಂಬ ಕಾರಣಕ್ಕೆ ಯಕ್ಷಗಾನ ನಿಂತುಹೋಗುವುದಿಲ್ಲ ಎಂದು ಹೇಳುತ್ತಾರೆ. ಯಾರಿಗೆ ಗೊತ್ತು ನಾಳೆ ನೀನು ಕೂಡ ವೇಷ ಹಾಕಿ ದೊಡ್ಡ ಕಲಾವಿದ ಆಗಬಹುದು. ಭವಿಷ್ಯವನ್ನು ಕಂಡೋರು ಯಾರು. ನಿನಗೆ ಕಲೆಯ ಮೇಲೆ ಅಷ್ಟು ಆಸಕ್ತಿ ಇದ್ದರೆ ನಮ್ಮ ಮನೆಗೆ ಬಾ ನೋಡುವ ಎಂದು ಹೇಳುತ್ತಾರೆ. ಕಿಟ್ಟುವಿಗೆ ಹಿಡಿಸಲಾರದಷ್ಟು ಆನಂದವಾಗುತ್ತದೆ. ಅವನ ಜೀವನದ ಎರಡನೇ ಅಧ್ಯಾಯ ಅಲ್ಲಿಂದ ಆರಂಭವಾಗುತ್ತದೆ.

ಘಟನೆ 3
ಮೊದಲ ಸಲ ಕಿಟ್ಟು ಅಭಿಮನ್ಯುವಿನ ವೇಷ ಹಾಕಿ ರಂಗದಲ್ಲಿ ಕುಣಿಯುತ್ತಾನೆ. ಆ ಕ್ಷಣ ಕಿಟ್ಟುವಿನ ಬಣ್ಣದ ಬದುಕಿಗೆ‌ ಮುನ್ನುಡಿಯಾಗುತ್ತದೆ. ಮಹತ್ವಾಕಾಂಕ್ಷೆಯ ಆರಂಭವಾಗ ತೊಡಗುತ್ತದೆ. ಮರೆಯಲ್ಲಿ ನಿಂತು ಕಿಟ್ಟುವಿನ ಅಭಿನಯ ನೋಡಿದ ಭಟ್ಟರು ಮೇಳದ ಯಜಮಾನರಲ್ಲಿ ಕಲೆ ಕಲಿಯೋದು ಬೇರೆ, ಒಲಿಯೋದು ಬೇರೆ, ಇವ ನನ್ನನ್ನು ಮೀರಿಸ್ತಾನೆ. ನೋಡ್ತಾ ಇರಿ ಎನ್ನುತ್ತಾರೆ.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.