ಸ್ವಾದಿಷ್ಟ ಪನ್ನೀರ್‌ ಖೀರ್‌


Team Udayavani, Mar 9, 2019, 7:44 AM IST

9-march-10.jpg

ಪನ್ನೀರ್‌ನ ಗ್ರೇವಿ, ಟಿಕ್ಕಾ, ಬಿರಿಯಾನಿ ಮಾಡಿ ಎಲ್ಲರೂ ಸವಿದಿರುತ್ತೇವೆ. ಆದರೆ ಖೀರ್‌ ಖಂಡಿತ ಇರಲಿಕ್ಕಿಲ್ಲ. ಹೆಚ್ಚಿನವರಿಗೆ ಇದು ಮಾಡುವ ವಿಧಾನವೂ ತಿಳಿದಿರಲಿಕ್ಕಿಲ್ಲ. ಅತ್ಯಲ್ಪ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಖೀರ್‌ ಗಳಲ್ಲಿ ಪನ್ನೀರ್‌ ಖೀರ್‌ ಕೂಡ ಒಂದು. ಪನ್ನೀರ್‌ ಖೀರ್‌ ಮಾಡುವುದು ಎಷ್ಟು ಸುಲಭವೋ ಅದರ ಸವಿಯೂ ಅಷ್ಟೇ ರುಚಿಕರವಾಗಿರುತ್ತದೆ. ಹೇಳದೇ ಕೇಳದೇ ಅತಿಥಿಗಳು ಮನೆಗೆ ಬಂದಾಗ, ಯಾವುದೋ ಶುಭ ಸುದ್ದಿ ಸಿಕ್ಕಿದಾಗ ಅತ್ಯಲ್ಪ ಸಮಯದಲ್ಲಿ ಮಾಡಿ ಸವಿಯಬಹುದಾದ ಖೀರ್‌ ಗಳಲ್ಲಿ ಪನ್ನೀರ್‌ ಖೀರ್‌ ಕೂಡ ಒಂದು.

ಪನ್ನೀರ್‌ ಖೀರ್‌ ಮಾಡಲು ಮೊದಲಿಗೆ ಪನ್ನೀರ್‌ ಮಾಡಿಕೊಂಡಿರಬೇಕು. ಇದಕ್ಕಾಗಿ ಬೇಕಾದ ಸಾಮಗ್ರಿಗಳು ಒಂದು ಲೀಟರ್‌ ಹಾಲು, ಕಾಲು ಕಪ್‌ ಮೊಸರು, 4 ಚಮಚ ನಿಂಬೆ ರಸ, ಅರ್ಧ ಕಪ್‌ ಐಸ್‌ ತುಂಡುಗಳು.

ಮೊದಲಿಗೆ ಹಾಲನ್ನು ಕುದಿಸಿ. ಅದಕ್ಕೆ ಮೊಸರು ಸೇರಿಸಿ. ತತ್‌ ಕ್ಷಣ ಒಲೆ ಉರಿ ಆರಿಸಿ. ಕುದಿಯುವ ಹಾಲಿಗೆ ಮೊಸರು ಹಾಕುವುದರಿಂದ ಹೆಚ್ಚು ಸಾಫ್ಟ್ ಆಗಿರುವಂಥ ಪನ್ನೀರು ಮಾಡಬಹುದು. ಹಾಲು ತಣಿದ ಮೇಲೆ ಅದಕ್ಕೆ ಲಿಂಬೆ ರಸ ಸೇರಿಸಿ.
ಅರ್ಧ ಗಂಟೆ ಬಿಟ್ಟು ಬಳಿಕ ಅದರಲ್ಲಿರುವ ನೀರನ್ನು ಬೇರ್ಪಡಿಸಿ ಬಟ್ಟೆಯಲ್ಲಿ ಅರ್ಧ ಗಂಟೆಗಳ ಕಾಲ ಕಟ್ಟಿ ಇಟ್ಟರೆ ಪನ್ನೀರ್‌ ಸಿದ್ಧವಾಗುತ್ತದೆ.

ಪನ್ನೀರ್‌ ಖೀರ್‌ ಮಾಡಲು ಹೆಚ್ಚಿನ ಸಾಮಗ್ರಿಗಳೂ ಬೇಕಾಗಿಲ್ಲ. ತುರಿದುಕೊಂಡ ಪನ್ನೀರ್‌, ಮಂದಗೊಳಿಸಿದ ಹಾಲು, ಸಾಮಾನ್ಯ ಹಾಲು, ಒಣ ದ್ರಾಕ್ಷಿ, ಬಾದಾಮಿ, ಏಲಕ್ಕಿ ಹುಡಿ ಇದ್ದರೆ ಸಾಕು ಸುಲಭವಾಗಿ ಪನ್ನೀರ್‌ ಖೀರ್‌ ಮಾಡಬಹುದು.

ಒಂದು ಪಾತ್ರೆಯಲ್ಲಿ ಅರ್ಧ ಕಪ್‌ ತುರಿದುಕೊಂಡ ಪನ್ನೀರ್‌ ಹಾಕಿ ಬಿಸಿ ಮಾಡಿ. ತತ್‌ ಕ್ಷಣವೇ ಅದಕ್ಕೆ ಅರ್ಧ ಲೀಟರ್‌ ಹಾಲು ಸೇರಿಸಿ. ಗಂಟುಗ ಳಾಗ ದಂತೆ 5- 6 ನಿಮಿಷಗಳ ಕಾಲ ನಿರಂತರವಾಗಿ ಸೌಟಿನಲ್ಲಿ ತಿರುವುತ್ತಾ ಇರಿ. ಮಂದಗೊಳಿಸಿದ ಮುಕ್ಕಾಲ್‌ ಕಪ್‌  ಹಾಲನ್ನು ಇದಕ್ಕೆ ಸೇರಿಸಿ 3- 4 ನಿಮಿಷಗಳ ಕಾಲ ನಿರಂತರವಾಗಿ ಸೌಟ್‌ ಹಾಕಿ ತಿರುವುತ್ತಾ ಇರಿ.

ಈಗ ಒಂದು ಚಮಚ ಏಲಕ್ಕಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಗೊ ಳಿಸಿ. 2- 3 ಒಣ ದ್ರಾಕ್ಷಿ, ಒಂದು ಚಮಚ ಬಾದಾಮಿ ಚೂರನ್ನು ಸೇರಿಸಿ. ಚೆನ್ನಾಗಿ ಮಿಶ್ರ ಗೊ ಳಿಸಿ ಒಂದು ಬೌಲ್‌ ಗೆ ಹಾಕಿದರೆ ಖೀರ್‌ ಸಿದ್ಧ. ಬಳಿಕ ಖೀರ್‌ ಅನ್ನು ಒಣ ದ್ರಾಕ್ಷಿಯಿಂದ ಅಲಂಕರಿಸಿ. ಫ್ರಿಜ್‌ ನಲ್ಲಿಟ್ಟು ತಂಪಾದ ಬಳಿಕ ಸವಿಯಲು ಕೊಟ್ಟರೆ ಹೆಚ್ಚು ರುಚಿಯಾಗಿರುತ್ತದೆ.

ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.