ಫೇಸ್‌ ಬುಕ್‌ ನಲ್ಲಿ ನಮ್ಮವರ ಹುಡುಕಾಟ


Team Udayavani, Aug 22, 2018, 3:16 PM IST

22-agust-14.jpg

ಆಧುನಿಕ ತಂತ್ರಜ್ಞಾನಗಳು ನಮ್ಮನ್ನು ಸ್ಪರ್ಧಾತ್ಮಕ ಜಗತ್ತಿನೆಡೆಗೆ ಒಯ್ಯುತ್ತಿವೆ. ಆದರೆ ನಮ್ಮ ಮೂಲ ನೆಲೆ, ನಮ್ಮವರಿಂದ ದೂರ ಮಾಡುತ್ತಿದೆ ಎಂಬ ವಿಚಾರದ ಕುರಿತು ಸುರಭಿ ಲತಾ ಬರೆದ ‘ಫೇಸ್‌ ಬುಕ್‌ ಕಥೆ’ ಮನೋಜ್ಞವಾಗಿ ಮೂಡಿಬಂದಿದೆ. ಸಂಬಂಧಗಳಲ್ಲಿ ಉಂಟಾಗಿರುವ ದೂರವನ್ನು ಆಧುನಿಕ ತಂತ್ರಜ್ಞಾನದ ಎಳೆಯೊಂದಿಗೆ ಬರೆದಿರುವ ಈ ಸಣ್ಣ ಕಥೆ ಮನಕಲಕುವಂತೆ ಮಾಡುತ್ತದೆ.

ಘಟನೆ 1
ಇಬ್ಬರು ಮುದುಕರು ಲ್ಯಾಪ್‌ ಟಾಪ್‌ ಅಂಗಡಿಗೆ ಬರುತ್ತಾರೆ. ಒಂದು ಒಳ್ಳೆಯ ಲ್ಯಾಪ್‌ ಟಾಪ್‌ ಕೇಳುತ್ತಾರೆ. ಲ್ಯಾಪ್‌ ಟಾಪ್‌ ಖರೀದಿಸಿದ ಮುದುಕರು ಇಂಟರ್ನೆಟ್‌ ಪ್ಯಾಕ್‌ ಹಾಕುವಂತೆ ಹೇಳುತ್ತಾರೆ? ಅಂಗಡಿಯ ಹುಡುಗನಿಗೆ ಆಶ್ಚರ್ಯ. ಈ ಮುದುಕರಿಗೆ ಏಕೆ ಲ್ಯಾಪ್‌ ಟಾಪ್‌? ಇವರು ಇದರಿಂದ ಏನು ಮಾಡುತ್ತಾರೆ? ಇಂಟರ್ನೆಟ್‌ನ ಅಗತ್ಯ ಏನಿದೆ?

ಘಟನೆ 2
ಇಂಟರ್ನೆಟ್‌ ಹಾಕಿಸಿದ ಬಳಿಕ ಅಂಗಡಿಯ ಹುಡುಗನ ಬಳಿ ಬಂದ ಮುದುಕರು ನಿನಗೆ ಫೇಸ್‌ ಬುಕ್‌ ಅಕೌಂಟ್‌ ತೆರೆಯುವುದು ಗೊತ್ತೇ? ಎಂದು ಪ್ರಶ್ನಿಸುತ್ತಾರೆ. ಆತ ಗೊತ್ತಿದೆ ಎನ್ನುತ್ತಾನೆ. ಹಾಗಾದರೆ ನಮಗೊಂದು ಫೇಸ್‌ ಬುಕ್‌ ಅಕೌಂಟ್‌ ತೆರೆದು ಕೊಡುತ್ತೀಯಾ ಎನ್ನುತ್ತಾರೆ. ಆಗ ಹುಡುಗ ಸರಿ ಎಂದು ಲ್ಯಾಪ್‌ ಟಾಪ್‌ ಪಡೆದು ಫೇಸ್‌ ಬುಕ್‌ ಅಕೌಂಟ್‌ ಓಪನ್‌ ಮಾಡುತ್ತಾನೆ. ಯಾರ ಹೆಸರಲ್ಲಿ ಮಾಡಲಿ ಎಂದು ಪ್ರಶ್ನಿಸುತ್ತಾನೆ. ಆಗ ಮುದುಕರು ಯಾರಾದರೊಬ್ಬರು ಫೇಮಸ್‌ ಹುಡುಗಿಯ ಹೆಸರಲ್ಲಿ ಮಾಡು ಎನ್ನುತ್ತಾರೆ. ಆಗ ಹುಡುಗನಿಗೆ ಇನ್ನಷ್ಟು ಅಚ್ಚರಿ. ಫೇಕ್‌ ಅಕೌಂಟ್‌ ಎನ್ನುತ್ತಾ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.

ಘಟನೆ 3
ಫೇಸ್‌ ಬುಕ್‌ ನಲ್ಲಿ ಎಲ್ಲರೂ ತಮ್ಮ ಫ್ಯಾಮಿಲಿ ಫೋಟೋ ಹಾಕ್ತಾರಂತೆ. ನಮ್ಮನ್ನು ನೋಡಲು ಕಷ್ಟವಾಗುತ್ತೆ ಅಂತ ಹೆಂಡತಿ ಹೇಳಿದ್ದಕ್ಕೆ ಮಗ ಹೆಂಡತಿ, ಮಕ್ಕಳೊಂದಿಗೆ ದೂರದ ಊರಿಗೆ ಹೋದ. ಅವರನ್ನು ನೋಡಬೇಕು ಎಂದೆನಿಸುತ್ತಿದೆ. ಫೇಸ್‌ ಬುಕ್‌ನಲ್ಲಿ ಅವರು ಹಾಕಿರೋ ಫೋಟೋದಲ್ಲಾದರೂ ಅವರನ್ನು ನೋಡಬಹುದಲ್ವಾ ಎಂದು ಮುದುಕರು ಹೇಳಿದಾಗ ಹುಡುಗನ ಮುಖದಲ್ಲಿ ಬೇಸರದ ಛಾಯೆ.

ಫೇಸ್‌ ಬುಕ್‌, ವಾಟ್ಸಪ್‌ ಯುಗದಲ್ಲಿ ನಮಗೆ ಅರಿವಿಲ್ಲದಂತೆಯೇ ನಾವು ನಮ್ಮವರಿಂದ ಮರಳಿ ವಾಪಸ್‌ ಸೇರಲಾಗದಷ್ಟು ದೂರ ಹೋಗುತ್ತಿದ್ದೇವೆ. ಸಂಬಂಧಗಳ ಮೌಲ್ಯಗಳು ಕುಸಿಯುತ್ತಿವೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೊಂದು ದಿನ ನಾವೂ ಪರಿತಪಿಸಬೇಕಾಗುವುದು ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿರುವ ಲೇಖಕರ ಈ ಕಥೆ ಪ್ರತಿಯೊಬ್ಬರೂ ಓದಲೇ 
ಬೇಕು ಎನ್ನುವಂತಿದೆ.

ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.