‘ಉಮಿಲ್‌’ಗಾಗಿ ಬಿಡಿಸಿದ ಬಂಡಲ್‌ಗ‌ಟ್ಟಲೆ ಚಿತ್ರ?


Team Udayavani, Nov 29, 2018, 12:56 PM IST

29-november-10.gif

ಸಿನೆಮಾ ಶೂಟಿಂಗ್‌ ಅದೊಂದು ಬಹುದೊಡ್ಡ ಕಲೆ. ನಿಗದಿತ ದಿನ, ನಿಗದಿತ ಸಮಯ, ಕಲಾವಿದರು, ಸೀನ್‌, ಪರಿಕರ… ಹೀಗೆ ಎಲ್ಲವೂ ಆ ಕ್ಷಣದಲ್ಲಿದ್ದರೆ ಮಾತ್ರ ಶೂಟಿಂಗ್‌ ಆರಾಮವಾಗಿ ನಡೆಯುತ್ತದೆ. ಇದಕ್ಕಾಗಿ ಶೂಟಿಂಗ್‌ ಸುಲಭ ಮಾಡಲು ಕೆಲವರು ಬೇರೆ ಬೇರೆ ರೀತಿಯ ಟೆಕ್ನಿಕ್‌ ಉಪಯೋಗಿಸುತ್ತಾರೆ. ಇಂತಿಪ್ಪ ಕಾಲದಲ್ಲಿ ಡಿ.7ರಂದು ಬಿಡುಗಡೆಯಾಗಲಿರುವ ರಂಜಿತ್‌ ಸುವರ್ಣ ನಿರ್ದೇಶನದ ‘ಉಮಿಲ್‌’ ಸಿನೆಮಾದವರು ಶೂಟಿಂಗ್‌ ಅನ್ನು ಒಂದಿಷ್ಟು ವಿಭಿನ್ನವಾಗಿ ಮಾಡಿದ್ದರು. ವಿಶೇಷವೆಂದರೆ ಈ ಸಿನೆಮಾಕ್ಕಾಗಿ ಬಂಡಲ್‌ಗ‌ಟ್ಟಲೆ ಚಿತ್ರವನ್ನು ಬರೆಯಲಾಗಿತ್ತು. 

ಸಿನೆಮಾ ಮಾಡುವುದಕ್ಕೂ, ಚಿತ್ರ ಬರೆಯುವುದಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಎದುರಾದಾಗ ಗೊತ್ತಾಗಿದ್ದು ಹೀಗೆ: ‘ಸ್ಟೋರಿ ಬೋರ್ಡ್‌’ ಶೈಲಿಯನ್ನು ಕೋಸ್ಟಲ್‌ವುಡ್‌ಗೆ ಉಮಿಲ್‌ನವರು ಪರಿಚಯಿಸಿದ್ದರು. ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿಕೊಂಡು (ಕೆನಡಾದಲ್ಲಿ) ರೆಡಿಮಾಡಿದ ಸಿನೆಮಾವಾದ್ದರಿಂದ ಸ್ಟೋರಿ ಬೋರ್ಡ್‌ ಮಾದರಿ ಶೂಟಿಂಗ್‌ ವೇಳೆ ಚಿತ್ರತಂಡಕ್ಕೆ ಲಾಭ ನೀಡಿದೆ. 

ಹಾಲಿವುಡ್‌ ಸಿನೆಮಾದವರು ಈ ಮಾದರಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಕನ್ನಡದಲ್ಲಿ ಅಪರೂಪವಾದರೆ, ತುಳುವಿನಲ್ಲಿ ಮೊದಲ ಬಾರಿಗೆ ಇದನ್ನು ಬಳಸಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಅಂದಹಾಗೆ, ಸ್ಟೋರಿ ಬೋರ್ಡ್‌ ಅಂದರೆ; ಶೂಟಿಂಗ್‌ ಮಾಡುವ ದೃಶ್ಯದಲ್ಲಿ ಯಾರೆಲ್ಲ ಇರುತ್ತಾರೆ? ಆ ಲೊಕೇಶನ್‌ ಹೇಗಿರುತ್ತದೆ? ಏನೆಲ್ಲ ಅದರಲ್ಲಿ ಕಾಣಿಸಬೇಕು? ಉಮಿಲ್‌ ಎಲ್ಲಿಂದ ಬರಲಿದೆ? ಈ ಎಲ್ಲಾ ಲೆಕ್ಕಾಚಾರಗಳನ್ನು ಚಿತ್ರ ಬಿಡಿಸಿಕೊಂಡು, ಅದನ್ನು ನೋಡಿ ಶೂಟಿಂಗ್‌ ಮಾಡುವುದು ಇದರ ಮುಖ್ಯ ಸಂಗತಿ. ಹೀಗಾಗಿ ಒಂದೊಂದು ದೃಶ್ಯಕ್ಕಾಗಿ ಒಂದೊಂದು ಚಿತ್ರ ಮಾಡಿಕೊಂಡು-ಕೆಲವು ದಿನಗಳ ಶೂಟಿಂಗ್‌ಗಾಗಿ ಬಂಡಲ್‌ಗ‌ಟ್ಟಲೆ ಚಿತ್ರ ಮಾಡಲಾಗಿತ್ತಂತೆ!

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.