ಸಂಘರ್ಷಗಳ ಮಧ್ಯೆ ಜೀವನದ ಗುರಿಯನ್ನರಸಿ ಹೊರಟ ಸಹೋದರಿಯರು


Team Udayavani, Oct 15, 2018, 2:39 PM IST

15-october-11.gif

ಹಳೆ ಕತೆಯಾವ ಹೊತ್ತಿನಲ್ಲಾದರೂ ಎದ್ದು ಬಂದು, ವರ್ತಮಾನದ ಜಗತ್ತನ್ನು ಕಂಪಿಸುವಂತೆ ಮಾಡುತ್ತೆ ಎನ್ನುವುದ ರ್ಯಾಬಿಟ್‌ ಪ್ರೂಫ್ ಫೆನ್ಸ್‌ ಸಿನೆಮಾವೇ ಸಾಕ್ಷಿ. ಫಿಲಿಪ್‌ ನೊಯ್ಸ ಅವರು 2002ರಲ್ಲಿ ಬಿಡುಗಡೆಗೊಳಿಸಿದ ಈ ಸಿನೆಮಾ ಬದುಕಿನ ಸಂಘರ್ಷವನ್ನು, ಸೋಲನ್ನೊಪ್ಪಿಕೊಳ್ಳದೆ ಗುರಿ ಸೇರುವ ತವಕವನ್ನು ತೆರೆ ಮೇಲೆ ತಂದಿಟ್ಟಿದೆ.

1930ರ ಒಂದು ನೈಜ ಕತೆಯು ಈ ಶತಮಾನದ ಆರಂಭದಲ್ಲಿ ಅತ್ಯಂತ ರೋಚಕವಾಗಿ ತೆರೆ ಮೇಲೆ ಓಡಾಡಿತು. ಮೋಲ್ಲಿ ಮತ್ತು ಡೈಸಿ ಎಂಬ ಇಬ್ಬರು ಅಕ್ಕತಂಗಿಯರ ದಿ ಗ್ರೇಟ್‌ ಎಸ್ಕೇಪ್‌ ಕತೆಗೆ ಜಗತ್ತೇ ಕಣ್ಣೀರಿಟ್ಟಿತ್ತು.

ಅದು ಆಸ್ಟ್ರೇಲಿಯಾದ ಜಿಗಲಾಂಗ್‌ ಪ್ರದೇಶ. ಬುಡಕಟ್ಟು ಮಹಿಳೆಯರಿಗೆ ಬಿಳಿಯರಿಂದ ಹುಟ್ಟಿದ ಮಕ್ಕಳನ್ನು ಅಲ್ಲಿನ ಸರಕಾರ ಸದ್ದಿಲ್ಲದೇ ಅಪಹರಣ ಮಾಡುತ್ತದೆ. ಹಾಗೆ ಅವರನ್ನು  ಕಿಡ್ನ್ಯಾಪ್  ಮಾಡಿ ತಂದು, ಪರ್ತ್‌ನ ನಿರಾಶ್ರಿತ ತರಬೇತಿ ಶಿಬಿರದಲ್ಲಿ ಟ್ರೈನಿಂಗ್‌ ಕೊಟ್ಟು, ಮನೆಗೆಲಸದ ಆಳುಗಳನ್ನಾಗಿ ರೂಪಿಸುವ ಯೋಜನೆ ಸರಕಾರದ್ದು. ದುರದೃಷ್ಟವಶಾತ್‌ ಹೀಗೆ ಅಪಹರಿಸಲ್ಪಟ್ಟವರೇ ಮೋಲ್ಲಿ ಮತ್ತು ಡೈಸಿ ಎಂಬ ಅಕ್ಕ- ತಂಗಿ. ಆದರೆ, ಅವರು ಅಲ್ಲಿ ಕಣ್ಣೀರಿಡುತ್ತಾ ಸುಮ್ಮನೆ ಕೂರುವುದಿಲ್ಲ.

ಶಿಬಿರದಿಂದ ತಪ್ಪಿಸಿಕೊಂಡು, ವಾಪಸ್‌ ತಾಯಿಯನ್ನು ಅರಸಿ ಓಡಿಬರುವ ಮೋಲ್ಲಿ ಮತ್ತು ಡೈಸಿ ಮಾಡುವ ಪ್ರಯತ್ನಗಳು ವೀಕ್ಷಕರ ಹೃದಯವನ್ನೇ ಕಲಕಿಬಿಡುವಂತಿದೆ. ಸರಕಾರದ ಕಣ್ಗಾವಲನ್ನು ಭೇದಿಸಿ, ಸುಮಾರು 1 ಸಾವಿರ ಕಿ.ಮೀ. ದೂರವನ್ನು ಆತಂಕದಲ್ಲಿಯೇ ಕ್ರಮಿಸುತ್ತಾರೆ. ಕೊನೆಗೂ ಆ ಮಕ್ಕಳು ಬುಡಕಟ್ಟು ಜನಾಂಗದ ಪ್ರವಾಸಿಗನ ನೆರವಿನಿಂದ ತಾಯಿಯನ್ನು ಸೇರುತ್ತಾರೆ. ಅವರ ಓಟದ ಒಂದೊಂದು ಹೆಜ್ಜೆಯಲ್ಲೂ ರೋಚಕತೆ ತುಂಬಿರುವ ನಿರ್ದೇಶಕ ಫಿಲಿಪ್‌ ನೊಯ್ಸಗೆ ಈ ಚಿತ್ರ ಬಹುದೊಡ್ಡ ಟರ್ನಿಂಗ್‌ ಪಾಯಿಂಟ್‌ ಕೊಟ್ಟಿದ್ದಂತೂ ಸುಳ್ಳಲ್ಲ. 

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.