ಕೆನಡಾ ಗ್ರಂಥಾಲಯಗಳು ಮಾದರಿಯಾಗಲಿ 


Team Udayavani, Oct 21, 2018, 1:13 PM IST

21-october-11.gif

ಭಾರತದಲ್ಲಿ ಲಕ್ಷಾಂತರ ಗ್ರಂಥಾಲಯಗಳಿವೆ. ಗ್ರಾಮೀಣ ಭಾಗದಿಂದ ಹಿಡಿದೂ, ಪ್ರಮುಖ ನಗರಗಳಲ್ಲಿ ಕೂಡ ಸರಕಾರದಿಂದ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳ ಸ್ಥಿತಿ ಅಯೋಮಯವಾಗಿರವುಂತೂ ಇತ್ತೀಚಿನ ಸಂಗತಿ. ಮೂಲ ಸೌಲಭ್ಯ, ಪುಸ್ತಕ ಹಾಗೂ ಸಿಬಂದಿ ಕೊರತೆಯನ್ನು ಎದುರಿಸುತ್ತಿರುವುದು ಒಂದು ಕಥೆಯಾದರೆ, ಆ ಗ್ರಂಥಾಲಯಗಳು ಕೇವಲ ಗಂಭೀರವಾಗಿ ಪುಸ್ತಕ ಓದಲು ಮಾತ್ರ ಬಳಕೆ ಮಾಡಲಾಗುತ್ತದೆ ಎಂಬುದು ಇದೊಂದು ಕಥೆ. ಗ್ರಂಥಾಲಯವೊಂದನ್ನು ಇನ್ನು ವಿಭಿನ್ನ, ಮಾದರಿಯಾಗಿ ಒಂದೇ ಸೂರಿನಡಿ ಅನೇಕ ರೀತಿಯಲ್ಲಿ ಸಾರ್ವಜನಿಕರಿಗೆ ನೆರವಾಗಬಹುದು ಎಂಬುದನ್ನು ನಾವು ಕೆನಡಾದ ಟೊರೆಂಟೋ ನಗರದಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ಮಾದರಿಯಾಗಿ ನೋಡಬಹುದಾಗಿದೆ.

ಟೊರೆಂಟೋದ ಮಾದರಿ
ಗ್ರಂಥಾಲಯ ಕೆನಡಾದ ಟೊರೆಂಟೋದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಹಲವು ಕಾರಣಗಳಿಗಾಗಿ ಇಡೀ ಜಗತ್ತಿಗೆ ಮಾದರಿಯಾಗುವ ಗ್ರಂಥಾಲಯವಾಗಿದೆ. ಇದೂ ಕೇವಲ ಪುಸ್ತಕ ಓದುವ ಗ್ರಂಥಾಲಯವಾಗದೇ ಹಲವು ರೀತಿಯ ಕಲಿಕೆ, ಕೌಶಲಾಭಿವೃದ್ಧಿಯ ತಾಣವಾಗಿದೆ.

ಗ್ರಂಥಾಲಯದಲ್ಲಿ ಏನೇನಿದೆ?
ಟೋರೆಂಟೋದ ಮಾದರಿ ಗ್ರಂಥಾಲಯದಲ್ಲಿ ಒಂದೇ ಸೂರಿನಡಿ ಅನೇಕ ಆವಶ್ಯಕತೆಗಳನ್ನು ಪಡೆಯಬಹುದಾಗಿದ್ದು, ಈ ಸಾರ್ವಜನಿಕ ಗ್ರಂಥಾಲಯದಲ್ಲಿ 120 ದೇಶಗಳ ಮಿಕ್ಕೂ ಸುದ್ದಿ ಪತ್ರಿಕೆಗಳು, ಜರ್ನಲ್‌ಗ‌ಳು, ಮಿಲಿಯನ್‌ ಗಟ್ಟಲೇ ಪುಸ್ತಕಗಳು ನಾವು ಓದಬಹುದಾಗಿದೆ. ಈಗಾಗಲೇ ಹೇಳಿದಂತೆ ಇದೂ ಕೇವಲ ಓದುವ ತಾಣವಾಗದಷ್ಟೇ ಅಲ್ಲದೇ ಕಲಿಯುವ ತಾಣವಾಗಿದೆ. ಈ ಸಾರ್ವಜನಿಕ ಗ್ರಂಥಾಲಯದಲ್ಲಿ ಶೂ ನಿರ್ಮಿಸುವುದು, ಆಹಾರ ತಯಾರಿಸುವುದು, ಪಬ್ಲಿಕ್‌ ಸ್ಪೀಚ್‌ ನೀಡುವುದು ಹೇಗೆ ಎಂಬುದನ್ನು ಈ ಗ್ರಂಥಾಲಯದಲ್ಲಿ ಕಲಿಸಿಕೊಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ವೇದಿಕೆಯನ್ನು ಕೂಡ ನಿರ್ಮಿಸಲಾಗಿದೆ. ಹಾಗಾಗಿ ಓದಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಲಿಕೆಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಈ ಸಾರ್ವಜನಿಕ ಗ್ರಂಥಾಲಯದಲ್ಲಿ 3ಡಿ ಪ್ರಿಂಟರ್‌ ಹಾಗೂ ಸೆರ್ಲಾಕ್‌ ಹೋಮ್ಸ್‌ ಅಧ್ಯಯನ ಕೇಂದ್ರ ಎಂದು ಪ್ರತ್ಯೇಕವಾಗಿದ್ದು, ಇಲ್ಲಿ ಸಾಹಿತ್ಯ, ಸಂಶೋಧನೆ ಕುರಿತ  ಗತ್ತಿನ 16 ಭಾಷೆಗಳ ಪುಸ್ತಕಗಳು ದೊರೆಯುತ್ತವೆ. ಇಲ್ಲಿ ಪುಸ್ತಕಗಳು ಡಿಜಿಟಲ್‌ ರೂಪದಲ್ಲಿ ಕೂಡ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಂಥಾಲಯದಲ್ಲಿ ಕಂಪ್ಯೂಟರ್‌ನ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ಗ್ರಂಥಾಲಯವೂ ಕೇವಲ ಓದುವ, ಕಲಿಯುವುದಷ್ಟೇ ಅಲ್ಲದೇ ಮನೋರಂಜನೆಗೆ ಪೂರಕವಾಗಲೆಂದು ಸ್ಟುಡಿಯೋವನ್ನು ಕೂಡ ನಿರ್ಮಿಸಲಾಗಿದೆ. ಗ್ರಂಥಾಲಯಕ್ಕೆ ಓದಲು ಬಂದ ಸಾರ್ವಜನಿಕರು ಪುಸ್ತಕ, ಸುದ್ದಿ ಪತ್ರಿಕೆಗಳು ಓದಿ ಬೇಸರವಾದಾಗ ಗ್ರಂಥಾಲಯದಲ್ಲಿರುವ ಸ್ಟುಡಿಯೋದಲ್ಲಿ ಹೋಗಿ ಕಾಲ ಕಳೆದು, ಸಿನೆಮಾ, ಆ್ಯನಿಮೇಶನ್‌ ವಿಡಿಯೋಗಳನ್ನು ನೋಡಬಹುದಾಗಿದೆ. ಈ ವಿಚಾರಕ್ಕಾಗಿ ಕೆನಡಾ ದೇಶದ ಟೋರೆಂಟೋ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ಜಗತ್ತಿನ ಎಲ್ಲ ದೇಶಗಳ ಗ್ರಂಥಾಲಯಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಇದಲ್ಲದೇ ಭಾರತ ದೇಶಕ್ಕೆ ಕೂಡ ಈ ಟೋರೆಂಟೋ ಮಾದರಿಯ ಗ್ರಂಥಾಲಯದ ಆವಶ್ಯಕತೆ ಹೆಚ್ಚಿದೆ.

ಶಿವ ಸ್ಥಾವರ ಮಠ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.