ಬೇಸಗೆಗೆ ಮನೆ ಸಿದ್ಧವಾಗಲಿ


Team Udayavani, Feb 23, 2019, 9:23 AM IST

23-february-10.jpg

ಚಳಿಗಾಲ ಮುಗಿಯಿತು, ಬೇಸಗೆ ಅಡಿ ಇಟ್ಟಾಗಿದೆ. ಮನೆಯ ಒಳಾಂಗಣ, ಹೊರಾಂಗಣ ವಿನ್ಯಾಸದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು. ಮನೆಯೊಳಗೆ ಹೆಚ್ಚು ಬೆಳಕು ಬರುವುದರಿಂದ ಮತ್ತು ಬೇಸಗೆ ಬಿಸಿ ಪ್ರಭಾವ ಬೀರುವುದರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯ ಇದೆ. ಜತೆಗೆ ಒಳಾಂಗಣದಲ್ಲಿ ಒಂದಷ್ಟು ಬದಲಾವಣೆಗಳನ್ನೂ ಮಾಡಿಕೊಂಡರೆ ಮನೆ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಫ‌ರ್ನೀಚರ್‌ ಗಳ ಬಣ್ಣ ಬದಲಾಯಿಸಿ
ಮನೆಯ ಒಳಾಂಗಣ, ಹೊರಾಂಗಣ ಅಲಂಕಾರಕ್ಕೆ ಬಳಸುವ ಫ‌ರ್ನಿಚರ್‌  ಅಥವಾ ಅವುಗಳ ಫ್ಯಾಬ್ರಿಕ್‌ ಗಳ ಬಣ್ಣ ಬದಲಾವಣೆ ಸಾಧ್ಯವಿದ್ದರೆ ಮಾಡಿ. ಮುಖ್ಯವಾಗಿ ಗಾಢ ಹಸುರು, ಕ್ರೀಮ್‌, ಪೀಚ್‌, ತೆಳು ಹಳದಿ ಬಣ್ಣದ ಫ‌ರ್ನೀಚರ್‌ ಗಳು ಹೆಚ್ಚು ಆಕರ್ಷಕವಾಗಿ ಕಾಣುವುದು.

ಆಕರ್ಷಕ ಕುಶನ್‌ ಬಳಸಿ
ಒಂದೇ ಬಣ್ಣದ ಹೆಚ್ಚು ಬ್ರೈಟ್‌ ಆಗಿ ಕಾಣುವ ಕುಶನ್ಸ್‌ ಗಳನ್ನು ಬಳಸಿ. ಅದು ಮನೆಯ ಗೋಡೆ, ಸೋಫಾ ಸೆಟ್‌ಗೆ ಹೊಂದಿಕೆಯಾಗುವಂತಿರಲಿ. ಬೇರೆ ಬೇರೆ ಆಕೃತಿಯ, ಗಾತ್ರದ ಕುಶನ್ಸ್‌ ಗಳನ್ನು ಅಲಂಕಾರಕ್ಕೆ ಬಳಸಬಹುದು.

ಹಗುರವಾದ ವಸ್ತುಗಳಿಂದ ಅಲಂಕರಿಸಿ
ಕಾಡಿನಲ್ಲಿ ಸಿಗುವ ಬಳ್ಳಿಯಿಂದ ಮಾಡಿರುವ ಫ‌ರ್ನಿಚರ್‌ ಗಳು, ಬಾಸ್ಕೆಟ್‌, ಬುಟ್ಟಿಗಳನ್ನು ಮನೆಯ ಅಲಂಕಾರಕ್ಕೆ ಬಳಸಬಹುದು. ಇವು ಹೆಚ್ಚು ಆರಾಮದಾಯಕ ಮತ್ತು ಪರಿಸರ ಸ್ನೇಹಿ ವಸ್ತುಗಳಾಗಿವೆ. ಮನೆಗೆ ಸಾಂಪ್ರದಾಯಿಕ ಲುಕ್‌ ಕೊಡುವ ಈ ವಸ್ತುಗಳು ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಲಿವಿಂಗ್‌ ರೂಮ್‌ನ ಮೂಲೆಗಳಲ್ಲಿ ಇಂಥ ವಸ್ತುಗಳಿಂದ ಮಾಡಿದ ಬುಟ್ಟಿಗಳಲ್ಲಿ ಪ್ಲಾಸ್ಟಿಕ್‌ ಹೂಗಳನ್ನು ಇಟ್ಟು ಅಲಂಕರಿಸಬಹುದು.

ನೇತಾಡುವ ಗಿಡಗಳು
ಇನ್ನು ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ನೇತಾಡುವ ಗಿಡಗಳು ಹೆಚ್ಚು ಪ್ರಾಮುಖ್ಯ ಪಡೆದಿವೆ. ಮನೆಯ ಒಳಾಂಗಣ, ಹೊರಾಂಗಣದಲ್ಲಿ ಗಾಜಿನ ಪಾತ್ರೆಗಳಲ್ಲಿ ನೇತಾಡುವ ಗಿಡಗಳನ್ನು ಹಾಕಿದರೆ ಮನೆಯೊಳಗೆ ತಾಜಾ ಗಾಳಿ ಬರುವುದಲ್ಲದೇ ಮನೆಯನ್ನು ತಂಪಾಗಿಯೂ ಇರಿಸುತ್ತದೆ. ಇದನ್ನು ಕಿಚನ್‌ ಶೆಲ್ಫ್  ನ ಮೇಲೆಯೂ ಇಡಬಹುದಾಗಿದೆ.

ಗೋಡೆಗಳ ಬಣ್ಣ
ಬೇಸಗೆಯಲ್ಲಿ ಗೋಡೆಗಳ ಬಣ್ಣ ಕಣ್ಣಿಗೆ ಆಕರ್ಷಕವಾಗಿ ಕಾಣುವಂತಿರಬೇಕು. ಹೆಚ್ಚಾಗಿ ನೀಲಿ, ಬಿಳಿ ಬಣ್ಣದಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.

ಗಿಡಗಳನ್ನು ಬೆಳೆಸಿ
ಮನೆಯ ಒಳಾಂಗಣ, ಹೊರಾಂಗಣದಲ್ಲಿ ಹಸಿರು ಗಿಡಗಳನ್ನು ಬೆಳೆಸಿ. ಇದು ಇತ್ತೀಚಿನ ಟ್ರೆಂಡ್‌ ಕೂಡ ಆಗಿದೆ. ಟೇಬಲ್‌, ಗೋಡೆಗಳ ಮೂಲೆ, ದ್ವಾರಗಳಲ್ಲಿ ಗಿಡಗಳನ್ನಿಡುವುದರಿಂದ ಮನೆಯ ಸೌಂದರ್ಯ ಹೆಚ್ಚಾಗುವುದು. ಹಸುರು- ಬಿಳಿ ಬಣ್ಣ ಇಲ್ಲಿ ಸೇರುವುದರಿಂದ ಮನೆಯ ಆಕರ್ಷಣೆ ಮತ್ತಷ್ಟು ಹೆಚ್ಚಾಗುವುದು. ಜತೆಗೆ ಮನೆಯೊಳಗೆ ಸ್ವಚ್ಛ  ಗಾಳಿ ಹರಿದು ತಂಪಾಗಿರಿಸುತ್ತದೆ. 

ಕನ್ನಡಿ ಬಳಸಿ
ಕನ್ನಡಿಗಳು ಮನೆಯೊಳಗೆ ಹೆಚ್ಚು ಬೆಳಕು ಇರುವಂತೆ ಮಾಡುವುದು. ಜತೆಗೆ ಕೊಠಡಿಯು ಹೆಚ್ಚು ವಿಸ್ತಾರವಾಗಿ ಕಾಣುವಂತೆ ಮಾಡುತ್ತದೆ. ಸಾಮಾನ್ಯ ವಿನ್ಯಾ ಸದ ಚೌಕ, ತ್ರಿಕೋನ, ರೌಂಡ್‌ ಮಾದರಿಯ ಗಾಜುಗಳನ್ನು ಲೀವಿಂಗ್‌ ರೂಮ್‌ ನಲ್ಲಿ ಇರಿಸಬಹುದು. ಇದು ಮನೆಯೊಳಗೆ ಬೇಸಗೆ ಸೌಂದರ್ಯದ ಅನುಭಮತ್ತು ಹಿತವನ್ನು ಕೊಡುವುದು.

 ವಿ.ಕೆ.

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.