ಭಾರತದ ಮಾರುಕಟ್ಟೆಗೆ ಬಂದಿದೆ ಜಗತ್ತಿನ ಅತಿ ತೆಳ್ಳನೆಯ ಟಿವಿ!


Team Udayavani, Feb 24, 2018, 5:30 PM IST

Xiamoi-launched.jpg

ಬೆಂಗಳೂರು: ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಅಬ್ಬರವನ್ನು ಸೃಷ್ಠಿಸಿರುವ ಶಿಯೋಮಿ ಕಂಪನಿ – ಭಾರತದಲ್ಲಿ ತನ್ನ ಮೊದಲ ಜಗತ್ತಿನ ಅತಿ ತೆಳ್ಳನೆಯ 55 ಇಂಚಿನ U.H.D – 4K ಟಿವಿಯನ್ನು ಬಿಡುಗಡೆಮಾಡಿ ಹೊಸ ಅಲೆಯನ್ನು ಸೃಷ್ಠಿಸಿದೆ. ಫೆಬ್ರವರಿ 14ರಂದು ನಡೆದ ಶಿಯೋಮಿರವರ 2018ರ ವಾರ್ಷಿಕ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ 2 ಹೊಸ ಸ್ಮಾರ್ಟ್ಫೋನ್ನ್ ಜೊತೆಗೆ ಈ ಟೀವಿಯನ್ನು ಬಿಡುಗಡೆಗೊಳಿಸಿದೆ.

Mi led tv 4 ಎಂಬ 55 ಇಂಚಿನ ಈ ಟಿವಿಯನ್ನು ಕೇವಲ 39,999 ಕ್ಕೆ ಫ್ಲಿಪ್ ಕ್ಲಾರ್ಟ್ ಮೂಲಕ ಫೆ. 22 ರಂದು ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ.

ಇದರ ಗುಣ ವಿಶಿಷ್ಟತೆಗಳನ್ನು ನೋಡುವುದಾದರೆ :
●ಜಗತ್ತಿನ ಅತಿ ತೆಳ್ಳನೆಯ ಟಿವಿ :
ಕೇವಲ 4.9 ಮಿ.ಮಿ ತೆಳ್ಳ ಅಂದರೆ ಸುಮಾರು 1ರೂ ನಾಣ್ಯದಷ್ಟು ತೆಳ್ಳಗಿನ ಪರದೆ ಹೊಂದಿದ್ದು ಭಾರತದಲ್ಲಿ ಇದನ್ನು ಬಿಡುಗಡೆಗೊಳಿಸಿದ್ದು ಬಹಳ ವಿಶೇಷ.

●    ಆಲ್ಟ್ರಾ ಏ.ಈ  4ಓ ಸ್ಮಾರ್ಟ್ ಟಿವಿ : 3840 × 2160 ರೆಸೊಲ್ಯೂಷನ್ವುಳ್ಳ 4K UHD ಈ ಗುಣಮಟ್ಟದ  ಚೌಕಟ್ಟು ರಹಿತ (frameless ) ಪರದೆಯಾಗಿದ್ದು  ನೋಡುಗರಲ್ಲಿ ಚಿತ್ತಾಕರ್ಷಣೆಯನ್ನು ಮೂಡಿಸಲಿದೆ.

ಆಕರ್ಷಕ ಧ್ವನಿ ಸಾಮರ್ಥ್ಯ :
ಇದಕ್ಕೆ ಡಾಲ್ಬಿ ಆಟ್ಮೋಸ್  ಡಿ.ಟಿ.ಎಸ್ ಧ್ವನಿವುಳ್ಳ 8W ನ ಎರಡು ಧ್ವನಿವರ್ಧಕಗಕಳು ಇವೆ.

ಸ್ಮಾರ್ಟ್ ಟಿವಿ : 
ಇದು ಒಂದು ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಆಂತರಿಕ ಮೆಮೊರಿಯನ್ನು ಅಳವಡಿಸಲಾಗಿದೆ, ಬ್ಲೂಟೂತ್, Wi Fi, ಎರಡು USB ಪೋರ್ಟ್,3 HDMI ಸಂಪರ್ಕಕ್ಕೆ ವ್ಯವಸ್ಥೆ ಇದೆ ಹಾಗೂ ಅತಿ ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

●ಇದರಲ್ಲಿ ಪ್ಯಾಚ್ ವಾಲ್ ಕ್ರಾಂತಿಕಾರಿ ತಂತ್ರಾಂಶ ಹೊಂದಿದ್ದು ಅಂತರ್ಜಾಲದ ಮೂಲಕ ಹಾಟ್ ಸ್ಟಾರ್,ವೂಟ್ ಸೇರಿದಂತೆ ಹಲವಾರು ತಾಣಗಳ ನೇರ ಸಂಪರ್ಕ್ ಪಡೆಯಬಹುದಾಗಿದೆ.

●ಕೇವಲ 13 ಅಂಕೆಗಳ ಸಣ್ಣ ರಿಮೋಟ್ ನಲ್ಲಿ ಡಿ.ಟಿ.ಹೆಚ್ ಹಾಗೂ ಸ್ಮಾರ್ಟ್ ಟಿವಿ ಈ ಎರಡರ ಅನುಭವವನ್ನು ಒಂದರಲ್ಲೇ ಪಡೆದುಕೊಳ್ಳಬಹುದಾಗಿದೆ.

●ಆಕರ್ಷಕ ಬೆಲೆಯಲ್ಲಿ ಲಭ್ಯ :
ಕೇವಲ 39,999 ರೂಗೆ 55 ಇಂಚಿನ ಸ್ಮಾರ್ಟ್ ಟಿವಿ – ಬೇರೆಲ್ಲ ಕಂಪನಿಯ ಟಿವಿಗಳಿಗಿಂತ ವಿಭಿನ್ನವಾಗಿ, ಆಕರ್ಷಕ ಬೆಲೆಯಲ್ಲಿ ಲಭ್ಯವಿದ್ದು – EMI ನ ಮೂಲಕ ಕೂಡ ಪಡೆಯಬಹುದಾಗಿದೆ. 

*ಸೂರಜ್ ಅಣ್ವೇಕರ್, ಬೆಂಗಳೂರು

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.