ರಿಲಯನ್ಸ್ ಡಿಜಿಟಲ್ ಮಳಿಗೆ; ಮುಂಬೈನಲ್ಲಿ ಮೊದಲ ಮೋಟೋ ಹಬ್ ಗೆ ಚಾಲನೆ


Team Udayavani, Jun 5, 2018, 4:25 PM IST

relaince-digital-motorola.jpg

ಮುಂಬೈ: ಭಾರತದ ಅತಿದೊಡ್ಡ ಸಿಡಿಐಟಿ (ಕನ್ಸ್ಯೂಮರ್ ಡ್ಯೂರಾಬಲ್ ಗಳು ಮತ್ತು ಮಾಹಿತಿ ತಂತ್ರಜ್ಞಾನ) ರಿಟೈಲ್ ಸರಣಿ   ರಿಲಯನ್ಸ್ ಡಿಜಿಟಲ್ ತನ್ನ ಮಳಿಗೆಗಳಲ್ಲಿ ಮೊಟೊರೋಲೋ ಫೋನ್ ಗಳ ವಿಶಾಲ ಮತ್ತು ಅತಿದೊಡ್ಡ ಶ್ರೇಣಿಯ ಪ್ರದರ್ಶನಕ್ಕಾಗಿ ಮೊಟೊರೋಲೋದ ಸಹಭಾಗಿತ್ವದೊಂದಿಗೆ ಮೋಟೋ ಹಬ್ ಉದ್ಘಾಟನೆಯನ್ನು ಘೋಷಿಸಿದೆ.

ಮೋಟೋ ಹಬ್ ಝೋನ್, ಗ್ರಾಹಕರಿಗೆ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳೊಳಗೆ ಏಕಕಾಲಕ್ಕೆ ಎಲ್ಲಾ ಮೊಟೊರೋಲೋ ಉತ್ಪನ್ನಗಳ ಸುಲಭ ಲಭ್ಯತೆಯನ್ನು ಒದಗಿಸುತ್ತದೆ; ಇಲ್ಲಿ ಅವರಿಗೆ ಅನುಕೂಲಕರ ಸ್ಥಳದಲ್ಲಿ ಆನ್ ಲೈನ್ ಎಕ್ಸ್ ಕ್ಲೂಸಿವ್ ಡಿವೈಸ್ ಗಳ ಸಹಿತ ಮೊಟೊರೋಲೋ ಡಿವೈಸ್ ಗಳ ಪೂರ್ತಿ ಪೋರ್ಟ್ ಫೋಲಿಯೋದ ಅನುಭವ ಹೊಂದಲು ಸಾಧ್ಯವಾಗುತ್ತದೆ.

ತನ್ನ ಆಫ್ ಲೈನ್ ಅಸ್ತಿತ್ವವನ್ನು ಕ್ರೋಢೀಕರಿಸುವ ತನ್ನ ಕಾರ್ಯತಂತ್ರದ ಭಾಗವಾಗಿ, ಮೊಟೊರೋಲೋ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನಂತಹ ಪ್ರಮುಖ ಸ್ಥಳ ಸೇರಿದಂತೆ ಭಾರತದಾದ್ಯಂತ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳಲ್ಲಿ ಬಹು ಮೋಟೋ ಹಬ್ ಗಳನ್ನು ತೆರೆಯುವ ಯೋಜನೆ ಹೊಂದಿದೆ. ಮೊದಲ ಮೋಟೋ ಹಬ್ ಗೆ ಆರ್ ಸಿಟಿ  ಘಾಟ್ಕೋಪರ್, ಮುಂಬೈನಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮೊಟೊರೋಲಾ ಮೊಬಿಲಿಟಿ ಆಂಡ್ ಲೆನೊವೊ ಎಂಬಿಜಿ ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಕಾರ್ಯಕಾರಿ ನಿರ್ದೇಶಕ ಶಶಾಂಕ ಶರ್ಮಾ, ಮೊಟೊರೋಲಾ ಮೊಬಿಲಿಟಿ ಇಂಡಿಯಾದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಬಿ.ವಿ.ಮಲ್ಲಿಕಾರ್ಜುನ ರಾವ್,  ಕೌಶಲ್ 

ನೆವ್ರೇಕರ್, ಸಿಎಂಒ, ರಿಲಯನ್ಸ್ ಡಿಜಿಟಲ್ ಮತ್ತು ಶ್ರೀ ಪ್ರದೀಪ್ ಭೋಸಲೆ, ಹೆಡ್ ಆಫ್ ಬಿಸಿನೆಸ್  ಉತ್ಪಾದಕತೆ, ರಿಲಯನ್ಸ್ ಡಿಜಿಟಲ್ ಉಪಸ್ಥಿತರಿದ್ದರು.

ಮೊದಲ ಮೋಟೋ ಹಬ್ ಉದ್ಘಾಟಿಸಿ ಮಾತನಾಡಿದ ಮೊಟೊರೋಲಾ ಮೊಬಿಲಿಟಿ ಇಂಡಿಯಾದ ಪ್ರಾದೇಶಿಕ್ ಪ್ರಧಾನ ವ್ಯವಸ್ಥಾಪಕ ಬಿ ವಿ ಮಲ್ಲಿಕಾರ್ಜುನ ರಾವ್, ನಾವು ಅರ್ಥಪೂರ್ಣ ಅನುಭವ ಹಂಚಿಕೊಳ್ಳುವ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವತ್ತ ನಾವು ಅತಿಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ ಮತ್ತು ಅದೇ ನಿಟ್ಟಿನಲ್ಲಿ ರಿಲಯನ್ಸ್ ಡಿಜಿಟಲ್ನೊಂದಿಗೆ ನಮ್ಮ ಸಹಭಾಗಿತ್ವದ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಈ ಸಹಭಾಗಿತ್ವದೊಂದಿಗೆ, ನಾವು ಗ್ರಾಹಕರಿಗೆ ಮೊಟೊರೋಲಾದ ಪ್ರೀಮಿಯಂ ಉತ್ಪನ್ನಗಳು ಭಾರತದಾದ್ಯಂತ ಸುಲಭವಾಗಿ ಒದಗಿಸುವ ಗುರಿ ಹೊಂದಿದ್ದೇವೆ ಎಂದರು.

ಈ ಸಹಭಾಗಿತ್ವದ ಕುರಿತು ವಿವರಣೆ ನೀಡಿದ, ಶ್ರೀ ಕೌಶಲ್ ನೆವ್ರೇಕರ್, ಸಿಎಂಒ, ರಿಲಯನ್ಸ್ ಡಿಜಿಟಲ್, “ರಿಲಯನ್ಸ್ ಡಿಜಿಟಲ್ ಯಾವತ್ತೂ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ತಾಣದತ್ತ ಸಾಗುತ್ತದೆ. ಮೊಟೊರೋಲಾ ಉತ್ಪನ್ನಗಳು ತನ್ನ ಪೋರ್ಟ್ ಫೋಲಿಯೋಕ್ಕೆ ಹೊಸ ಆಕರ್ಷಣೆಯನ್ನು ತರಲಿವೆ. ಈ ಸಹಭಾಗಿತ್ವ ಸಾಧಿಸುವ ಮೂಲಕ ಗ್ರಾಹಕರಿಗೆ ಪರ್ಸನಲೈಝ್ಡ್ ತಂತ್ರಜ್ಞಾನ ಒದಗಿಸಲು ಮೊಟೊರೋಲಾದ ತುಲನಾರಹಿತ ಮೊಬೈಲ್ ತಂತ್ರಜ್ಞಾನವನ್ನು ಪರಿಪೂರ್ಣ ಸಂಯೋಜನೆಯಾಗಿ ತಂದಿದ್ದೇವೆ ಎಂದು ಹೇಳಿದರು.

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.