ಥಾಮ್ಸನ್ ಕಂಪನಿಯಿಂದ ಭಾರತದ ಅತಿ ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ


Team Udayavani, Jun 28, 2018, 6:13 PM IST

thomson-new.jpg

ಕಳೆದ ಒಂದೂವರೆ ದಶಕಗಳ ಹಿಂದೆ ಭಾರತದ ದೂರದರ್ಶನ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಫ್ರಾನ್ಸ್ ಮೂಲದ ಥಾಮ್ಸನ್ ಕಂಪನಿ ಅನಂತರ ಹೇಳ ಹೆಸರಿಲ್ಲದೆ ಹೋಗಿತ್ತು ಆದರೆ ಈಗ ಮತ್ತೆ ಅದೇ ಕಂಪನಿ ಭಾರತದಲ್ಲಿ 5 ವಿವಿಧ ಬಗೆಯ ಅತಿ ಅಗ್ಗದ ಟಿವಿಯನ್ನು ಬಿಡುಗಡೆಗೊಳಿಸಿ ಇತರ ಪ್ರಖ್ಯಾತ ಕಂಪನಿಗಳಿಗೆ ಸೆಡ್ಡು ಹೊಡೆದಿದೆ. ಇವುಗಳಲ್ಲಿ 3 ಸ್ಮಾರ್ಟ್ ಎಲ್.ಇ.ಡಿ ಟಿವಿ ಹಾಗೂ 3 ಸ್ಮಾರ್ಟ್ ಅಲ್ಲದ ಮಾಮೂಲಿ ಎಲ್.ಇ.ಡಿ ಟಿವಿಯನ್ನು ಬಿಡುಗಡೆಗೊಳಿಸಿದೆ.

B 9 ಶ್ರೇಣಿಯಲ್ಲಿ 2 ಸ್ಮಾರ್ಟ್ ಟಿವಿ ಇದ್ದು
◆ 32 ಇಂಚಿನ ಹೆಚ್.ಡಿ – 720p ನ ಬೆಲೆ – 13,499 ರೂ.
◆ 40 ಇಂಚಿನ ಫುಲ್ ಹೆಚ್.ಡಿ  ಬೆಲೆ – 19,999 ರೂ.
UD 9 ಶ್ರೇಣಿಯಲ್ಲಿ 
◆ 43 ಇಂಚಿನ 4k ಹೆಚ್.ಡಿ ಟಿವಿ – 27,999 ರೂ. ಲಭ್ಯವಿದೆ.

ಇವುಗಳಲ್ಲಿ ಯೌಟ್ಯೂಬ್, ಹಾಟ್ ಸ್ಟಾರ್ ಸೇರಿದಂತೆ ಅನೇಕ ಆಪ್ಸ್ ಮುಂಗಡವಾಗಿ ಇರಲಿದ್ದು ಹಾಗೂ ಆಪ್ ಸ್ಟೋರ್’ನಿಂದ ನಮಗೆ ಬೇಕಾದ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ವೈ-ಫೈ / RJ 45 ಕೇಬಲ್ ಬ್ರಾಡ್ಬ್ಯಾಂಡ್ ಮೂಲಕ ಇಂಟರ್ನೆಟ್ ಚಲಾಯಿಸಬಹುದಾಗಿದೆ.
1GB ಯ Ram ಹಾಗೂ 8 GB ಯ ಆಂತರಿಕ ಸಂಗ್ರಹವನ್ನು ನೀಡಲಾಗಿದೆ.
ಉತ್ತಮ ಗುಣಮಟ್ಟದ ಪರದೆ ಹೊಂದಿದ್ದು,
20 W ನ ಉತ್ಕೃಷ್ಟ ಗುಣಮಟ್ಟದ ಧ್ವನಿವರ್ಧಕಗಳಿವೆ.
ಸದ್ಯ ಇದು ಒನ್ಲೈನ್’ಲ್ಲಿ ಫ್ಲಿಪ್ಕಾರ್ಟ್’ನ ಮೂಲಕ ಮಾರಾಟ ಮಾಡಲಾಗುತ್ತಿದ್ದು ಕೆಳಗಿನ ಲಿಂಕ್ ಮೂಲಕ ಭೇಟಿ ಕೊಟ್ಟು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು ಹಾಗೂ ಖರೀದಿಸಬಹುದು.
http://fkrt.it/TlzLxLuuuN

ಹಾಗೆಯೇ ಇದರೊಂದಿಗೆ ಸ್ಮಾರ್ಟ್ ರಹಿತ ಹೆಚ್.ಡಿ ಟಿವಿಗಳನ್ನು ಬಿಡುಗಡೆ ಮಾಡಿದ್ದು ಅವುಗಳ ಬೆಲೆ 
24 ಇಂಚಿನ ಹೆಚ್. ಡಿ – 720p ಬೆಲೆ – 8,999 ರೂ. 
32 ಇಂಚಿನ ಹೆಚ್.ಡಿ – 720p ಬೆಲೆ – 11,499 ರೂ.
48 ಇಂಚಿನ ಫುಲ್ ಹೆಚ್.ಡಿ ಬೆಲೆ – 26,999ರೂಗೆ  ಲಭ್ಯವಿದೆ.

ದೇಶಾದ್ಯಂತ 350ಕ್ಕೂ ಹೆಚ್ಚು ಗ್ರಾಹಕ ಕೇಂದ್ರಗಳಿದ್ದು.ಈ ಎಲ್ಲ ಉತ್ಪನ್ನಗಳ ಮೇಲೂ 1 ವರ್ಷದ ವ್ಯಾರಂಟಿ ಇದ್ದು, ಇನ್ನೂ 2 ವರ್ಷಗಳ ಹೆಚ್ಚುವರಿ ವ್ಯಾರಂಟಿಯನ್ನು ಹೆಚ್ಚುವರಿ ಹಣ ಕೊಟ್ಟು ಕೊಳ್ಳಬಹುದು.

*ಸೂರಜ್ ಅಣ್ವೇಕರ್, ಬೆಂಗಳೂರು

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.