ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌


Team Udayavani, Feb 24, 2019, 1:00 AM IST

phone.jpg

ಮಣಿಪಾಲ: ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌, 5ಜಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಮೊಬೈಲ್‌ ಪ್ರಿಯರ ಮಧ್ಯೆ ನಡೆಯುತ್ತಿರುವಾಗಲೇ ದ.ಕೊರಿಯಾದ ಸ್ಮಾಟ್‌ಫೋನ್‌ ತಯಾರಿಕಾ ಕಂಪೆನಿ ಸ್ಯಾಮ್ಸಂಗ್‌ ಹೊಸ 5ಜಿ, ಫೋಲ್ಡೆಬಲ್‌ ಫೋನನ್ನು ಜಗತ್ತಿನೆದುರು ತೆರೆದಿಟ್ಟಿದೆ.  

ಮಲ್ಟಿ ಟಾಸ್ಕಿಂಗ್‌
ಈ ಫೋಲ್ಡೆಬಲ್‌ ಫೋನ್‌ ಮಲ್ಟಿ ಟಾಸ್ಕಿಂಗ್‌ (ಏಕಕಾಲಕ್ಕೆ ವಾಟ್ಸಾಪ್‌ ನೋಡಿಕೊಂಡು, ಬ್ರೌಸಿಂಗ್‌ ಕೂಡ ಮಾಡ ಬಹುದು) ಗೆ ಪೂರಕವಾಗಿದೆ. ಉತ್ತಮ ಡಿಸ್‌ಪ್ಲೇ ಹೊಂದಿದ್ದು, ವೀಡಿಯೋ ನೋಡಲು, ಕಚೇರಿ ಕೆಲಸ ಮಾಡಲು ಅನುಕೂಲವಾಗಿದೆ. ಫೋನ್‌ ಮಡಚುವ ಸ್ಕ್ರೀನ್‌ ಹೊಂದಿದ್ದರೂ, ಬಾಗುವಿಕೆ, ದೃಶ್ಯ ವಕ್ರವಾಗಿ ಕಾಣಲು ಅವಕಾಶವಿಲ್ಲ. ಅಷ್ಟು ಅತ್ಯುನ್ನತ ಮಟ್ಟದ ತಂತ್ರಜ್ಞಾನದಿಂದ ಸ್ಕ್ರೀನ್‌ ರೂಪಿಸಲಾಗಿದೆ. 

ಮೊದಲ 5 ಜಿ ಫೋನ್‌ 
5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್‌ ನೆಟ್‌ವರ್ಕ್‌ ತಂತ್ರಜ್ಞಾನ. ಇದು ಅಪ್‌ಲೋಡ್‌, ಡೌನ್‌ಲೋಡ್‌ ವೇಗ ಹೆಚ್ಚಿಸಲಿದೆ. 4ಜಿಗೆ ಹೋಲಿಸಿದರೆ 5ಜಿ ನೂರು ಪಟ್ಟು ವೇಗ ಹೊಂದಿದೆ. ಜತೆಗೆ ಸ್ಪಷ್ಟ ಧ್ವನಿ ಸಂದೇಶ ಉತ್ತಮ ಇಂಟರ್ನೆಟ್‌ ಸ್ಪೀಡ್‌ಗೆ ನೆರವಾಗುತ್ತದೆ.  

5ಜಿಗೆ ಸಿದ್ಧತೆ ಹೇಗಿದೆ?
ಅಮೆರಿಕಾ ಹೊರತಾಗಿ ದ. ಕೊರಿಯಾ, ಜಪಾನ್‌ನಲ್ಲಿ ಇದರ ಕಾರ್ಯ ಸದ್ಯ ಆರಂಭವಾಗಿದ್ದು 2019ರಲ್ಲಿ  ಫೋನ್‌ ಮತ್ತು ನೆಟ್‌ವರ್ಕ್‌ ಬರಲಿದೆ. ಭಾರತ ಕೂಡ 5ಜಿ ತಂತ್ರಜ್ಞಾನ ಸ್ವೀಕರಿಸಲು ಸಿದ್ಧವಾಗಿದೆ. ಈ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (5ಜಿ) ಕುರಿತ ಕಾನೂನು, ತರಂಗಾಂತರದ ಹರಾಜಿಗೆ ಸಿದ್ಧವಾಗುತ್ತಿದೆ.

ಇಂಟರ್ನೆಟ್‌ ಸಖತ್‌ ಸ್ಪೀಡ್‌ 
5ಜಿ ಯುಗದಲ್ಲಿ ಇಂಟರ್ನೆಟ್‌ ಅತ್ಯಧಿಕ ವೇಗ ಇರಲಿದೆ. ಸದ್ಯ ನಾವು 4ಜಿಯನ್ನು ಬಳಸುತ್ತಿದ್ದು, ಇದರ ಗರಿಷ್ಠ ವೇಗ 100 ಎಂಬಿಪಿಎಸ್‌ ಇದ್ದರೆ, 5ಜಿ ಯದ್ದು 10  ಜಿಬಿಪಿಎಸ್‌ ಇರಲಿದೆ. ಅಂದರೆ ಆಪರೇಟರ್‌ ಸಿಗ್ನಲ್‌ ಸರಿಯಾಗಿ ಇದೆ ಎಂದಾದರೆ, ಕೇವಲ 10 ಸೆಕೆಂಡ್‌ನ‌ಲ್ಲಿ ವೀಡಿಯೋಗಳು ಡೌನ್‌ಲೋಡ್‌ ಆಗಬಹುದು. ಯಾವುದೇ ಅಡೆತಡೆ ಇಲ್ಲದೆ 1080 ವಿಡಿಯೋಗಳು ಪ್ಲೇ ಆಗಬಹುದು. ಇದರೊಂದಿಗೆ ಸಂಪರ್ಕವೂ ಸುಧಾರಣೆ ಯಾಗಲಿದ್ದು, ಹೆಚ್ಚು ಸಂಪರ್ಕ ಇರುವ ಸ್ಥಳಗಳಲ್ಲೂ ನೆಟ್‌ವರ್ಕ್‌ ಸಮಸ್ಯೆ ಕಾಡದು.  

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.