ತುಮಕೂರು:ಕ್ರಾಸಿಂಗ್ ವಿಳಂಬ; ರೈಲಿನ ಮೇಲೆ ಕಲ್ಲು ತೂರಿ ಪ್ರತಿಭಟನೆ
Team Udayavani, Aug 5, 2018, 10:06 AM IST
ತುಮಕೂರು : ಮಲ್ಲಸಂದ್ರ ನಿಲ್ದಾಣದಲ್ಲಿ ರೈಲು ಕ್ರಾಸಿಂಗ್ ಮಾಡಲು ಒಂದೂವರೆ ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡು ಕಾದು ಕಾದು ರೊಚ್ಚಿಗೆದ್ದ ಪ್ರಯಾಣಿಕರು ಇಂಜಿನ್ ಮೇಲೆ ಕಲ್ಲುಗಳನ್ನು ತೂರಿ ಉಗ್ರ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬೆಂಗಳೂರು ಅರಸೀಕೆರೆ ಪ್ಯಾಸೆಂಜರ್ ರೈಲು 8.30 ರ ವೇಳೆ ಮಲ್ಲಸಂದ್ರ ನಿಲ್ದಾಣಕ್ಕೆ ಬಂದ ವೇಳೆ ಹುಬ್ಬಳ್ಳಿ -ಬೆಂಗಳೂರು ರೈಲು ಕ್ರಾಸಿಂಗ್ ಮಾಡಬೇಕಿತ್ತು. 10 ಗಂಟೆ ಯಾದರೂ ಕ್ರಾಸಿಂಗ್ ಮಾಡದಿದ್ದುದಕ್ಕೆ ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ.
ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆಯ ಮತ್ತು ರೈಲ್ವೇ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದರು. 10 ಗಂಟೆಯ ಬಳಿಕ ರೈಲು ಸಂಚಾರ ಪುನರಾರಂಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ