ಟ್ವಿಟಾಪತಿ
Team Udayavani, Dec 1, 2017, 4:29 AM IST
ಬಿಜೆಪಿಯು ರಾಹುಲ್ ಗಾಂಧಿ ಧರ್ಮದ ವಿಚಾರವನ್ನು ಚುನಾವಣಾ ವಿಷಯವಾಗಿಸಿದ್ದು ಮೂರ್ಖ ನಡೆ. ಇತ್ತ ಕಾಂಗ್ರೆಸ್, ರಾಹುಲ್ರನ್ನು ಬ್ರಾಹ್ಮಣ ಎಂದು ಕರೆಯುವುದೂ ಅಷ್ಟೇ ಮೂರ್ಖತನ.
●ತವ್ಲೀನ್ ಸಿಂಗ್
ದೇಶದಲ್ಲಿ ತಲೆಕೆಡಿಸಿಕೊಳ್ಳಲು ಸಾವಿರಾರು ಸಂಗತಿಗಳಿವೆ. ಆದರೆ ಮಾಧ್ಯಮಗಳಿಗೆ, ಧರ್ಮ
ಸಂಘಟನೆಗಳಿಗೆ ಸಿನೆಮಾನೇ ಮುಖ್ಯ ವಿಷಯ.
●ಚಂಪಕ್ಸಿ
ರಾಹುಲ್ ಗಾಂಧಿ ಹಿಂದುವಾ, ಮೋದಿ ಸ್ಕಲ್ ಕ್ಯಾಪ್ ಏಕೆ ಧರಿಸಲಿಲ್ಲ,.. ಮಾಧ್ಯಮಗಳು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ನಿಂತುಬಿಟ್ಟಿವೆ.
●ತನ್ಮಯ್ಭಟ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ