ಟ್ವಿಟಾಪತಿ
Team Udayavani, Dec 1, 2017, 4:29 AM IST
ಬಿಜೆಪಿಯು ರಾಹುಲ್ ಗಾಂಧಿ ಧರ್ಮದ ವಿಚಾರವನ್ನು ಚುನಾವಣಾ ವಿಷಯವಾಗಿಸಿದ್ದು ಮೂರ್ಖ ನಡೆ. ಇತ್ತ ಕಾಂಗ್ರೆಸ್, ರಾಹುಲ್ರನ್ನು ಬ್ರಾಹ್ಮಣ ಎಂದು ಕರೆಯುವುದೂ ಅಷ್ಟೇ ಮೂರ್ಖತನ.
●ತವ್ಲೀನ್ ಸಿಂಗ್
ದೇಶದಲ್ಲಿ ತಲೆಕೆಡಿಸಿಕೊಳ್ಳಲು ಸಾವಿರಾರು ಸಂಗತಿಗಳಿವೆ. ಆದರೆ ಮಾಧ್ಯಮಗಳಿಗೆ, ಧರ್ಮ
ಸಂಘಟನೆಗಳಿಗೆ ಸಿನೆಮಾನೇ ಮುಖ್ಯ ವಿಷಯ.
●ಚಂಪಕ್ಸಿ
ರಾಹುಲ್ ಗಾಂಧಿ ಹಿಂದುವಾ, ಮೋದಿ ಸ್ಕಲ್ ಕ್ಯಾಪ್ ಏಕೆ ಧರಿಸಲಿಲ್ಲ,.. ಮಾಧ್ಯಮಗಳು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ನಿಂತುಬಿಟ್ಟಿವೆ.
●ತನ್ಮಯ್ಭಟ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ