ಕಾರ್ಕಳ: ದುರ್ಗದಲ್ಲಿ ಗಾಳಿ ಮಳೆ; ಮನೆಗಳಿಗೆ ಹಾನಿ:ಲಕ್ಷಾಂತರ ರೂ. ನಷ್ಟ
Team Udayavani, Apr 15, 2017, 3:12 PM IST
ಕಾರ್ಕಳ: ಶುಕ್ರವಾರ ಕಾರ್ಕಳದಲ್ಲಿ ಬೀಸಿದ ಭಾರೀ ಗಾಳಿಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿವೆ. ದುರ್ಗ ಗ್ರಾಮ ದಲ್ಲಿ ಬೀಸಿದ ಸುಂಟರಗಾಳಿ ಪರಿಣಾಮ ಆರು ಮನೆಗಳಿಗೆ ಹಾನಿ ಉಂಟಾಗಿದೆ.
ಸ್ಥಳೀಯರಾದ ಗೌಸ್ ಸಾಹೇಬ್, ಸಯ್ಯದ್ ಜಲೀಲ್, ಮನ್ಸೂರ್ ಸಾಹೇಬ್, ಸಲೀಂ ಅಹ್ಮದ್, ಮೊಹಮ್ಮದ್ ಸಾಹೇಬ್, ಇಸ್ಮಾಯಿಲ್ ಸಾಹೇಬ್ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.
ಮಳೆಗಿಂತ ಗಾಳಿಯೇ ಜಾಸ್ತಿ
ಶುಕ್ರವಾರ ಸಂಜೆ 3 ಗಂಟೆ ಯಿಂದ ತಾಲೂಕಿನೆಲ್ಲೆಡೆ ಮಳೆ ಸುರಿಯಲಾರಂಭಿಸಿತ್ತು. ಸಿಡಿಲು ಕೂಡ ಶುರುವಾಗಿತ್ತು. ಆದರೆ ಮಳೆ, ಸಿಡಿಲಿಗಿಂತಲೂ ಗಾಳಿ ಪ್ರಭಾವ ಜಾಸ್ತಿಯಾಗಿತ್ತು. ಇದೇ ಸಮಯ ಕಾಡಂಚಿನ ಗ್ರಾಮವಾದ ದುರ್ಗದಲ್ಲಿ ಭಾರೀ ಗಾಳಿ ಬೀಸಿದೆ.
ಗಾಳಿಗೆ ಉರುಳಿದ
ಮದುವೆ ಮನೆ ಚಪ್ಪರ
ಸ್ಥಳೀಯರೊಬ್ಬರ ಮನೆಯಲ್ಲಿ ಇದೇ ಎ. 16ರಂದು ವಿವಾಹ ಕಾರ್ಯ ಏರ್ಪಡಲಿದ್ದು, ಮನೆಗೆ ಚಪ್ಪರ ಹಾಕಲಾಗಿತ್ತು.ಪ್ರಬಲವಾಗಿ ಬೀಸಿದ ಗಾಳಿಗೆ ಚಪ್ಪರ ಹಾರಿ ಹೋಗಿದೆ.ಅಲ್ಲದೇ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ಪೂರೈಕ ಸ್ಥಗಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ