ಪಡುಬಿದ್ರಿ ಹೆದ್ದಾರಿ: ಈಗ ಮೃತ್ಯುಕೂಪ
Team Udayavani, Jun 21, 2018, 6:30 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಸಂಚಾರ ಚತುಃಷ್ಪಥ ಕಾಮಗಾರಿ ಪಡುಬಿದ್ರಿ ಭಾಗಕ್ಕೆ ಶಾಪ ವಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಮೃತ್ಯುಕೂಪಗಳಂತಹ ಹೊಂಡಗಳು ಬಾಯ್ದೆರೆದಿದ್ದು, ನವಯುಗ ನಿರ್ಮಾಣ ಕಂಪೆನಿ ಅವುಗಳನ್ನು ಅಲ್ಲಿಂದಲ್ಲಿಗೇ ಮುಚ್ಚುವ ವಿಫಲ ಯತ್ನಗಳನ್ನು ಮಾಡುತ್ತಿದೆ. ಕಾಮತ್ ಪೆಟ್ರೋಲ್ ಬಂಕ್ನಿಂದ ಶ್ರೀ ನಾರಾಯಣಗುರು ಸಭಾ ಭವನದವರೆಗೆ ವಾಹನಗಳ ಚಾಲನೆ ಕಠಿನವಾಗಿದೆ ಕಾರ್ಕಳ ರಾಜ್ಯ ಹೆದ್ದಾರಿ ಸೇರುವ ಜಂಕ್ಷನ್ನಲ್ಲಿ ನಿತ್ಯವೂ ವಾಹನದಟ್ಟಣೆ ಹೆಚ್ಚಾಗಿದ್ದು ಇದ ರಿಂದಾಗಿ ಹೆದ್ದಾರಿಯಲ್ಲಿ ಮೈಲುಗಟ್ಟಲೆ ಬ್ಲಾಕ್ ಆಗುತ್ತಿದೆ.
ಜಲ್ಲಿ ಮಿಕ್ಸ್ ಮಾಯ
ಮಳೆಯಿಂದ ಹಾನಿಯಾದ ಪ್ರದೇಶ ದಲ್ಲಿ ನಿರ್ಮಾಣ ಕಂಪನಿ ಬಿಸಿಲಿದ್ದ ವೇಳೆ ಹೊಂಡ ಮುಚ್ಚುವ ಪ್ರಯತ್ನ ಮಾಡಿದೆ.
ಜಲ್ಲಿ ಮಿಕ್ಸ್ ಹಾಕಿದ್ದು, ಚರಂಡಿ ನೀರು ಹರಿದುಹೋಗಲು ಜಾಗ ಮಾಡಿ ಕೊಟ್ಟಿತ್ತು. ಆದರೆ ಈಗ ಜಲ್ಲಿ ಮಿಕ್ಸ್ ಮಾಯ
ವಾಗಿದೆ. ಚದುರಿರುವ ಜೆಲ್ಲಿಗಳನ್ನು ಮತ್ತೆ ಹೆದ್ದಾರಿ ಹೊಂಡಕ್ಕೆ ಹಾಕುವ ಯತ್ನಗಳನ್ನಷ್ಟೇ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ