ಕೋಡಿಬೆಂಗ್ರೆಯಲ್ಲಿ ಬೋಟ್ಮುಳುಗಡೆ: 9 ಲಕ್ಷ ರೂ. ನಷ್ಟ
Team Udayavani, Aug 14, 2018, 11:04 AM IST
ಮಲ್ಪೆ: ಮೀನುಗಾರಿಕೆ ತೆರಳಿದ್ದ ಶಕುಂತಳಾ ಕರ್ಕೇರ ಅವರ ಹನುಮ ಸಾನ್ನಿಧ್ಯ ಬೋಟ್ ಕೋಡಿಬೆಂಗ್ರೆ ಸಮೀಪ ರವಿವಾರ ಬಂಡೆಗೆ ಬಡಿದು ಹಾನಿಗೀಡಾಗಿ ಮುಳುಗಿದ್ದು, 9 ಲ. ರೂ. ನಷ್ಟ ಅಂದಾಜಿಸಲಾಗಿದೆ.
ಕೋಡಿಬೆಂಗ್ರೆ ಬಳಿ ಸುಮಾರು 12 ಮಾರು ಆಳದೂರದಲ್ಲಿರುವಾಗ ತಾಂತ್ರಿಕ ದೋಷ ಉಂಟಾಗಿ ಎಂಜಿನ್ ಕೆಟ್ಟು ಹೋಯಿತು. ಗಾಳಿ ಮಳೆಯಿಂದಾಗಿ ಬೋಟ್ ನಿಯಂತ್ರಣಕ್ಕೆ ಸಿಗದೆ ಸುಮಾರು 7 ಮಾರುಗಳಷ್ಟು ತೀರಕ್ಕೆ ಬಂದು ಕಲ್ಲಿಗೆ ಬಡಿದು ನೀರು ತುಂಬಿ ಮುಳುಗಿತು. ಬೋಟಿನಲ್ಲಿದ್ದ ಮೂವರನ್ನು ಭವತ್ಯ ಮತ್ತು ಲಕ್ಷ್ಮೀಪಂಡರಿ ಬೋಟಿನವರು ರಕ್ಷಿಸಿದ್ದಾರೆ. ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ