ರಾಜ್ಯ ಮಟ್ಟದ ಪಶು ಮೇಳದಲ್ಲಿ ಪ್ರಶಸ್ತಿ
Team Udayavani, Jan 17, 2019, 1:30 AM IST
ಬ್ರಹ್ಮಾವರ: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜ. 5, 6, 7ರಂದು ನಡೆದ 2ನೇ ರಾಜ್ಯ ಮಟ್ಟದ ಪಶು ಮೇಳ ಮತ್ತು ಮತ್ಸ್ಯ ಮೇಳದಲ್ಲಿ ಉಡುಪಿಯ ಮೊಹಮ್ಮದ್ ಇರ್ಷಾದ್ ಅವರ ಹೋರಿ ಪ್ರಥಮ ಸ್ಥಾನ ಗಳಿಸಿದೆ.
ಉಡುಪಿಯನ್ನು ಪ್ರತಿನಿಧಿಸಿ ವಾರಂಬಳ್ಳಿ ಗ್ರಾಮದ ಮೊಹಮ್ಮದ್ ಇರ್ಷಾದ್ ಅವರ ಓಂಗೋಲ್ ತಳಿಯ ಹೋರಿ ಮತ್ತು ಸಾಹಿವಾಲ್ ತಳಿಯ ಹಸು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಸುಲ್ತಾನ್ ಹೆಸರಿನ ಹೋರಿಯು ದೇಸೀ ತಳಿಯ ಹೋರಿಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಫ್ ದಿ ಶೋ ಪ್ರಶಸ್ತಿ ಪಡೆಯಿತು.
ಮೊಹಮ್ಮದ್ ಇರ್ಷಾದ್ ಅವರನ್ನು ದೇಸೀ ತಳಿಯ ಹೈನುಗಾರಿಕೆಗೆ ಪ್ರಗತಿಪರ ರೈತ ಎಂದು ರಾಜ್ಯ ಮಟ್ಟದ ಮೇಳದಲ್ಲಿ ಸಮ್ಮಾನಿಸಲಾಯಿತು.
ತಂಡವನ್ನು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಪ್ರಾಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ