ಕಾರ್ಕಳದಲ್ಲಿ ಡೇ ಟು ಡೇ ಡಿಜಿಟಲ್ ಮಳಿಗೆ ಆರಂಭ
Team Udayavani, Dec 8, 2017, 1:43 PM IST
ಕಾರ್ಕಳ: ಮೊಬೈಲ್ ಮಾರಾಟದಲ್ಲಿ ಹೆಸರಾಗಿರುವ ಡೇ ಟು ಡೇ ಡಿಜಿಟಲ್ನ ನೂತನ ಮಳಿಗೆ ಕಾರ್ಕಳ ಬಸ್ ನಿಲ್ದಾಣದ ಬಳಿಯ ಸೊವೆರಿನ್ ಕಾಂಪ್ಲೆಕ್ಸ್ನಲ್ಲಿ ಗುರುವಾರ ಆರಂಭಗೊಂಡಿತು.
ಕಾರ್ಕಳ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ಪುರಸಭಾ ಉಪಾಧ್ಯಕ್ಷ ಗಿರಿಧರ್ ನಾಯಕ್, ಬಿ.ಆರ್.ಕೆ. ಕ್ಯಾಶ್ಯೂ ಇಂಡಸ್ಟ್ರೀಸ್ನ ಬೋಳ ರಮಾನಾಥ ಕಾಮತ್, ಕಾರ್ಕಳ ನರ್ಸಿಂಗ್ ಹೋಂನ ಡಾ| ಮಂಜುನಾಥ ಕಿಣಿ, ಶ್ರೀ ದೇವಿ ಕ್ಯಾಶ್ಯೂನ ಗಣೇಶ್ ಕಾಮತ್, ಸೊವೆರಿನ್ ಎಲೆಕ್ಟ್ರಾನಿಕ್ಸ್ನ ಪಾಂಡುರಂಗ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಕೊಡುಗೆ ಮಳಿಗೆ ಆರಂಭಗೊಂಡ ಪ್ರಯುಕ್ತ ಸಂಸ್ಥೆಯು ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಎಲ್ಲ ಫೋನ್ಗಳ ಖರೀದಿಯ ಮೇಲೆ ಗಿಫ್ಟ್ ಹ್ಯಾಂಪರ್, ಗ್ಯಾರಂಟಿ, ಇನ್ಶೂರೆನ್ಸ್, ಒಂದು ತಿಂಗಳ ಉತ್ಪನ್ನ ಭದ್ರತೆ, ಉಚಿತ ಹೋಂ ಡೆಲಿವರಿ, ಮೊದಲಾದ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಿ. 31ರ ವರೆಗೆ ಈ ವಿಶೇಷ ಕೊಡುಗೆಗಳು ಲಭ್ಯವಿವೆ. ಸಂಸ್ಥೆಯಲ್ಲಿ ಎಲ್ಲ ಕಂಪೆನಿಗಳ ಮೊಬೈಲ್ ಫೋನ್ಗಳು, ಬಿಡಿಭಾಗಗಳು ಆಕರ್ಷಕ ದರದಲ್ಲಿ ಲಭ್ಯವಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!