ರಾಗಧನ ಪಲ್ಲವಿ ಪ್ರಶಸ್ತಿ ಪ್ರದಾನ
Team Udayavani, Feb 4, 2018, 11:54 AM IST
ಉಡುಪಿ: ಉಡುಪಿ ರಾಗಧನ ಸಂಸ್ಥೆಯ 30ನೇ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಮತ್ತು ರಾಗಧನಶ್ರೀ ಪತ್ರಿಕೆಯ ದಶ ಮಾನೋತ್ಸವ ಸಂಭ್ರಮದ ಪ್ರಯುಕ್ತ ಫೆ. 3ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗಧನ ಪಲ್ಲವಿ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.
ಡಾ| ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಡಾ| ಯು.ಪಿ. ಉಪಾಧ್ಯಾಯ ಅವರು ಪ್ರಾಯೋಜಿ ಸಿರುವ ರಾಗಧನ ಪಲ್ಲವಿ ಪ್ರಶಸ್ತಿಯನ್ನು ಅರ್ಚನಾ ಮತ್ತು ಸಮನ್ವಿ ಅವರಿಗೆ ಡಾ| ಕುಮಾರ ಸುಬ್ರಹ್ಮಣ್ಯ ಅಮೈ ಅವರು ಪ್ರದಾನಿಸಿದರು. ಡಾ| ಯು.ಪಿ. ಉಪಾಧ್ಯಾಯ, ರಾಗಧನದ ಸರೋಜಾ ಆಚಾರ್ಯ, ಅರವಿಂದ ಹೆಬ್ಟಾರ್, ಉಮಾಶಂಕರಿ ಉಪಸ್ಥಿತರಿದ್ದರು.
ಎ. ಈಶ್ವರಯ್ಯ ಸ್ವಾಗತಿಸಿದರು. ಸದಾಶಿವ ರಾವ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ