ಉಡುಪಿ: ಧಾನ್ಯ ಗಣೇಶ ರಚನೆ, ಪ್ರದರ್ಶನ
Team Udayavani, Sep 13, 2018, 12:45 PM IST
ಉಡುಪಿ: ಉಡುಪಿಯ ಟಿವಿಎಸ್ ಶೋರೂಂ ಸಾಯಿರಾಧಾ ಮೋಟಾರ್ನಲ್ಲಿ ಕಲಾ ಪ್ರೋತ್ಸಾಹಕ ಮನೋಹರ ಎಸ್. ಶೆಟ್ಟಿ ಪ್ರಾಯೋಜಕತ್ವದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ, ರವಿ ಹಿರೇಬೆಟ್ಟು ಅವರು ಈ ಬಾರಿ ವಿಶೇಷವಾಗಿ ಧಾನ್ಯ ಗಣೇಶ ವಿಗ್ರಹ ರಚಿಸಿದ್ದು, ಪ್ರದರ್ಶನಕ್ಕಿಡಲಾಗಿದೆ.
ಸುಮಾರು 20 ಕೆಜಿ ಅವರೆಕಾಳು, ಬಟಾಣಿ, ಕಡ್ಲೆಕಾಳು, ಬಿಳಿ ಬೀನ್ಸ್, ಕೆಂಪು ಬೀನ್ಸ್, ಕಪ್ಪು ಬೀನ್ಸ್, ಸಾಬಕ್ಕಿ, ಸಾಸಿವೆ, ಉರಿ ಕಡ್ಲೆಕಾಳು ಹಾಗೂ ಮೈದಾ ಹಿಟ್ಟಿನ ಗಮ್ ಬಳಸಿ 10 ದಿನಗಳಲ್ಲಿ ಗಣೇಶನನ್ನು ಆಕರ್ಷಕವಾಗಿ ರಚಿಸಿದ್ದಾರೆ. 10 ದಿನಗಳ ಕಾಲ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ತೆರೆದಿರುತ್ತದೆ. ಕಲಾವಿದದ್ವಯರು ಕಳೆದೈದು ವರ್ಷಗಳಿಂದ ಬಿಸ್ಕತ್, ಪೇಪರ್, ಗುಡಿ ಕೈಗಾರಿಕೆಯ ವಸ್ತುಗಳ ಮೂಲಕ ವೈಶಿಷ್ಟ್ಯ ಪೂರ್ಣ ಗಣೇಶನ ವಿಗ್ರಹ ರಚಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು