ರೆಡ್ಡಿಯನ್ನು ಸಮರ್ಥಿಸಿಲ್ಲ, ಅದರ ಅಗತ್ಯವೂ ನಮಗಿಲ್ಲ;ಶೋಭಾ ಕರಂದ್ಲಾಜೆ
Team Udayavani, Nov 16, 2018, 3:17 PM IST
ಉಡುಪಿ:‘ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಮರ್ಥಿಸಿಕೊಂಡಿಲ್ಲ ಮತ್ತು ಸಮರ್ಥಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ‘ನಮಗೆ ರೆಡ್ಡಿ ಅವರನ್ನು ಸಮರ್ತಿಸುವ ಅಗತ್ಯ ಇಲ್ಲ .ಅವರು ಕೇಸ್ ವಿರುದ್ಧ ಕೋರ್ಟ್ನಲ್ಲಿ ಹೋರಾಟ ಮಾಡುತ್ತದ್ದಾರೆ . ಆದರೆ ಅವರನ್ನು ತರಾತುರಿಯಲ್ಲಿ ಯಾಕೆ ಬಂಧಿಸಿದರು. ಯಾಕೆ ಆ ತರ ಆಯಿತು ಎನ್ನುವುದನ್ನು ತಿಳಿಸಲಿ’ ಎಂದರು.
‘ಕಾಂಗ್ರೆಸ್-ಜೆಡಿಎಸ್ ಯಾವುದನ್ನು ಬಯಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ರಾಜಕೀಯ ದ್ವೇಷಕ್ಕಾಗಿ ಬಂಧಿಸಲಾಗಿದೆ ಎಂದು ರೆಡ್ಡಿ ಅವರು ಹೇಳಿದ್ದರು, ಮೇಲ್ನೋಟಕ್ಕೆ ಹೌದು ಅನಿಸುತ್ತಿದೆ’ ಎಂದರು.
‘ರೆಡ್ಡಿ ಅವರ ಕೇಸ್ಗಳ ಬಗ್ಗೆ ನನಗೆ ವಿಶೇಷ ಮಾಹಿತಿ ಇಲ್ಲ, ಸರ್ಕಾರ ಅದಕ್ಕೆ ಉತ್ತರ ಕೊಡಬೇಕಾಗಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura ಹೆಂಗವಳ್ಳಿ: ಮರದಿಂದ ಬಿದ್ದು ಆಸ್ಪತ್ರೆ ಸೇರಿದ್ದ ಕೃಷಿಕ ಚಿಕಿತ್ಸೆ ಫಲಿಸದೆ ಸಾವು
Hebri; ಸ್ಕೂಟಿಗೆ ಕಾರು ಢಿಕ್ಕಿ,ಸವಾರ ಸ್ಥಳದಲ್ಲೇ ಸಾವು
Temple History: ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ; ಹಿನ್ನೆಲೆ, ಇತಿಹಾಸ,ವಿಶೇಷಗಳು
Kaup: ಅಯೋಧ್ಯೆಯಂತೆ ಮಾರಿಗುಡಿಯ ಜೀರ್ಣೋದ್ಧಾರವೂ ಸಾಂಗವಾಗಲಿ
ಶ್ರೀವಡಭಾಂಡ ಬಲರಾಮ ದೇಗುಲ: ಶೃಂಗಾರಗೊಂಡಿದೆ ಮಲ್ಪೆಯ ವಡಭಾಂಡೇಶ್ವರ