ಶಿರಸಿ:ವಿದ್ಯುತ್ ಶಾಕ್ಗೆ ಹೆಣ್ಣಾನೆ ದಾರುಣ ಸಾವು
Team Udayavani, Mar 6, 2018, 10:39 AM IST
ಶಿರಸಿ: ಬನವಾಸಿ ವಲಯದ ಉಳ್ಳಾಲಕೊಪ್ಪದಲ್ಲಿ ಆನೆಯೊಂದು ಗಾಯಗೊಂಡು ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೇ ವಲಯದ ಪಕ್ಕದಲ್ಲಿರುವ ಕಾಲೇಬೈಲು ಅರಣ್ಯ ವ್ಯಾಪ್ತಿಯಲ್ಲಿ ಇನ್ನೊಂದು ಆನೆ ಅಸಹಜವಾಗಿ ಮೃತಪಟ್ಟ ವರದಿಯಾಗಿದೆ.
ಮುಂಡಗೋಡ ಅರಣ್ಯ ವಲಯದ ಕಾಲೇಬೈಲು ಅರಣ್ಯದಲ್ಲಿ ಬೆಂಡೆ ಮರದ ಎಲೆ ತಿನ್ನಲು ಹೋದ ಹೆಣ್ಣಾನೆಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ ಎನ್ನಲಾಗಿದೆ.
ಈ ಆನೆ ಕಳೆದ ಐದಾರು ದಿನಗಳ ಹಿಂದೆಯೇ ಸಾವಾಗಿರಬೇಕು ಎಂಬ ಶಂಕೆ ಇದೆ. ಯಲ್ಲಾಪುರ ಉಪ ವಿಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ನಡುವೆ ಕೆನರಾ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಎರಡನೇ ಆನೆ ಸಾವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ