ಎಚ್ಚರ…ಅತಿಯಾಗಿ ಸೇವಿಸಿದಲ್ಲಿ ಟೊಮೆಟೊ ಅಪಾಯಕಾರಿ!


Team Udayavani, May 12, 2018, 1:42 PM IST

Tomato-800.jpg

ಟೊಮೆಟೊ ಅನೇಕ ರುಚಿಕರವಾದ ಭಕ್ಷ್ಯಗಳಲ್ಲಿ ಸ್ವಾದ ಮತ್ತು ಕಂಪನ್ನು ಹೆಚ್ಚಿಸುವಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಸಲಾಡ್‌ನಿಂದ ಸೂಪ್‌ವರೆಗೆ ಮತ್ತು ಸಾಸ್‌ನಿಂದ ಮೇಲೋಗರಗಳಲ್ಲಿ ಟೊಮೆಟೊವಿಲ್ಲದಲ್ಲಿ ಅಡುಗೆ ಅಪೂರ್ಣಗಳ್ಳುತ್ತದೆ. ಆದರೆ ಕಟುವಾಸನೆಯ ಕೆಂಪಗಿನ ಈ ಟೊಮೆಟೊ ಹಣ್ಣುಗಳ ಅತಿಯಾದ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ. ಈ ರಸಭರಿತವಾದ ಟೊಮೆಟೊ ತರಕಾರಿಯ ಆಮ್ಲಿàಯ ಪ್ರಕೃತಿಯಿಂದಾಗಿ ಅದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಲ್ಲಿ ಟೊಮೆಟೊ ಹಣ್ಣು ಅಲ್ಲದೇ ಟೊಮೆಟೊ ಎಲೆಗಳು ಕೂಡ ಬಹಳ ಅಪಾಯಕಾರಿ. ನಮ್ಮ ದೈನಂದಿನ ಅಡುಗೆಯಲ್ಲಿ ಟೊಮೆಟೊ ತ್ಯಜಿಸಿದಲ್ಲಿ ನೀವು ಅನಾರೋಗ್ಯಗೊಳ್ಳುವುದನ್ನು ತಪ್ಪಿಸಬಹುದು.

ಆಮ್ಲಿಯ ಅಜೀರ್ಣ ಅಥವಾ ಆಮ್ಲಿàಯ ಹಿಮ್ಮುಕ ಹರಿವು:

ನೆನಪಿಡಿ! ನಿಮ್ಮ ಹೊಟ್ಟೆಯಲ್ಲಿ ಉರಿ, ಎದೆಯಲ್ಲಿ ಉರಿ ಭಾವನೆಗಳು ಕಂಡು ಬಂದಲ್ಲಿ ಅದಕ್ಕೆ ಕಾರಣ ಟೊಮೆಟೊದಲ್ಲಿ ಇರುವ ಆಮ್ಲಿàಯ ಅಂಶಗಳಾದ ಮೆಲಿಕ್‌ ಮತ್ತು ಸಿಟ್ರಿಕ್‌ ಆಮ್ಲಗಳು. ಜೀರ್ಣಕ್ರಿಯೆ ಶುರುವಾದಲ್ಲಿ ಟೊಮೆಟೊದಲ್ಲಿರುವ ಆಮ್ಲಿàಯ ಅಂಶಗಳು ಗ್ಯಾಸ್ಟ್ರಿಕ್‌ ಆಮ್ಲವನ್ನು ಪ್ರಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಸುತ್ತದೆ. ಈ ಆಮ್ಲಿಯ ಅಂಶ ಅನ್ನನಾಳದಲ್ಲಿ ಹರಿದು ಎದೆ ಉರಿ ಹೆಚ್ಚಿಸುತ್ತದೆ.ಇಂತಹ ತೊಂದರೆಗಳಿಂದ ದೂರವಿರಬೇಕಾದರೆ ಟೊಮೆಟೊವನ್ನು ತ್ಯಜಿಸುವುದು ಒಳ್ಳೆಯದು.

ಕೆರಳಿಸುವ ಅಥವಾ ಉಬ್ಬುವ ಕರುಳಿನ ಲಕ್ಷಣಗಳು:

ಊಟ ಆದ ನಂತರ ನಿಮ್ಮ ಹೊಟ್ಟೆಯು ಉಬ್ಬಿಕೊಂಡಿರುವಂತೆ ಅನ್ನಿಸುತ್ತದೆಯೇ?ಹಾಗಾದರೆ ಅದಕ್ಕೆ ಕಾರಣ ಟೊಮೆಟೊ! ಕಟುವಾಸನೆಯ ಟೊಮೆಟೊ ಹಣ್ಣಿನಲ್ಲಿರುವ ಬೇಗನೆ ಜೀರ್ಣವಾಗದಂತಹ ಆದರ ಸಿಪ್ಪೆ ಹಾಗೂ ಬೀಜಗಳು ಹೊಟ್ಟೆಯ ಕರುಳಿನ ಸಂಬಂಧಿತ ತೊಂದರೆಗಳು ಹೆಚ್ಚಾಗಿ ಟೊಮೆಟೊ ಬೀಜಗಳಿಂದ ಶುರುವಾಗುತ್ತದೆ.ಅದಕ್ಕೆ ಟೊಮೆಟೋ ಅತಿ ಸೇವನೆ ಬೇಡ.

ಪ್ರತಿ ರಕ್ಷಣಾ ವ್ಯವಸ್ಥೆಯ ಪರಿಣಾಮ:

ಟೊಮೆಟೊದಲ್ಲಿರುವ ಲೈಕೊಪೆನ್‌ ರಾಸಾಯನಿಕ ನಮ್ಮ (ರೋಗ ನಿರೋಧಕ)ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಸೇವಿಸುವುದರಿಂದ ದೇಹದಲ್ಲಿ ಲೈಕೊಪೆನ್‌ ಹೆಚ್ಚಿಸಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ರೋಗನಿರೋಧಕ ಶಕ್ತಿ ಕುಗ್ಗುವುದಲ್ಲದೇ ದೇಹವು ತೊಂದರೆಗೆ ಒಳಗಾಗುತ್ತದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ)ಭಯ:

ಟೊಮೆಟೊಗಳ ಸೇವನೆಯಿಂದ ದೇಹದಲ್ಲಿ ಲೈಕೊಪೆನ್‌  ಪ್ರಮಾಣ ಹೆಚ್ಚಿಸಿ ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ) ಬರುವ ಸಾಧ್ಯತೆ ಹೆಚ್ಚಿಸುತ್ತದೆ. ರಸಭರಿತ ಈ ಟೊಮೆಟೊ ಹಣ್ಣು ಮೂತ್ರಕೋಶ ಕಂಠ ಗ್ರಂಥಿಯನ್ನು ದುರ್ಬಲಗೊಳಿಸುವುದಲ್ಲದೇ ಮೂತ್ರ ವಿಸರ್ಜನೆ ಮಾಡುವಾಗ ನೋವು ಉಂಟು ಮಾಡುತ್ತದೆ. ಇದರಿಂದಾಗಿ ನಿರುಪಯುಕ್ತ  ಕಲ್ಮಶ ದೇಹದಲ್ಲಿ ಉಳಿದುಕೊಳ್ಳುವುದರಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ)ಗೆ ಕಾರಣವಾಗುತ್ತದೆ.

ಮೂತ್ರ ಪಿಂಡದಲ್ಲಿನ  ಕಲ್ಲುಗಳ ಪರಿಣಾಮ:

ಕ್ಯಾಲ್ಸಿಯಂ ಮತ್ತು ಒಕ್ಸಲೇಟ್‌ಗಳ ಪೋಷಕಾಂಶಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಈ ಪೋಷಕಾಂಶಗಳು ಸರಿಯಾಗಿ ಪಚನಗೊಳ್ಳದೆ ಹೆಚ್ಚಿನ ಪ್ರಮಾಣದಲ್ಲಿ ಉಳಿದುಕೊಂಡು ಕಿಡ್ನಿ ಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತದೆ. ಇದು ನಮಗೆ ಮಾರಕವಾಗುವುದು ಖಂಡಿತ, ಆದುದರಿಂದ ಟೊಮೆಟೊವನ್ನು ತ್ಯಜಿಸುವುದು ಒಂದು ಮಾರ್ಗ.

ಸಂಧಿವಾತ ಮತ್ತು ಮೈ-ಕೈ ನೋವು:

ಟೊಮೆಟೊದಲ್ಲಿ ಇರುವ ಹಿಸ್ಟ್‌ಮಿನ್‌ ಮತ್ತು ಸೋಲಾನಿನ್‌ ವೈರಾಣು ದೇಹದಲ್ಲಿ ಕ್ಯಾಲ್ಸಿಯಂ ಅಂಗಾಂಶಗಳನ್ನು ನಿರ್ಮಿಸುತ್ತದೆ ಇದು ಸಾಮಾನ್ಯವಾಗಿ ಕೀಲುಗಳ ಊತಕ್ಕೆ ಕಾರಣವಾಗುತ್ತದೆ. ಉಬ್ಬಿಕೊಳ್ಳುವ ಕೀಲು ನೋವು ಹೆಚ್ಚಿಸುವುದಲ್ಲದೆ ನಮ್ಮ ದೈನಂದಿನ ದಿನಚರಿಗೆ ತೊಂದರೆವುಂಟು ಮಾಡುತ್ತದೆ. ಹೆಚ್ಚಿನ ಟೊಮೆಟೊ ಸೇವನೆಯಿಂದ ಬರುವ ಕೀಲು ನೋವು ಸಂಧಿವಾತಕ್ಕೆ ಕಾರಣವಾಗುತ್ತದೆ.

ಹೃದ್ರೋಗ ಸಮಸ್ಯೆ:

ಟೊಮೆಟೊಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಇರುವುದರಿಂದ,ಇದನ್ನು ಅತಿಯಾಗಿ ಸೇವನೆ ಮಾಡಿದರೆ ಹೃದ್ರೋಗ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. ದೇಹದಲ್ಲಿರುವ ಹೆಚ್ಚಿನ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುವುದಲ್ಲದೆ ಹೃದಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.